alex Certify ಪ್ರತಿಭಟ‌ನಾನಿರತ ರೈತರಿಗಾಗಿ ಸಿದ್ಧವಾಯ್ತು ಉಚಿತ ಮಾಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟ‌ನಾನಿರತ ರೈತರಿಗಾಗಿ ಸಿದ್ಧವಾಯ್ತು ಉಚಿತ ಮಾಲ್…!

ನವದೆಹಲಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನವದೆಹಲಿ ಗಡಿಯಲ್ಲಿ ರೈತರು ನಡೆಸಿರುವ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನಾ‌ನಿರತ ರೈತರ ಮೂಲ‌ ಅವಶ್ಯಕತೆಗಳಿಗಾಗಿ ಎರಡು ಉಚಿತ ಮಾಲ್ ಗಳನ್ನು ತೆರೆಯಲಾಗಿದೆ.

ತಿಕರಿ ಗಡಿ ಹಾಗೂ ಸಿಂಗು ಗಡಿಯಲ್ಲಿ ಕಳಸಾ ಏಡ್ ನಿಂದ ತಲಾ ಒಂದೊಂದು ಮಾಲ್ ಗಳನ್ನು ಪ್ರಾರಂಭಿಸಲಾಗಿದೆ. ಅಲ್ಲಿ ಟೂತ್ ಪೇಸ್ಟ್, ಬ್ರಷ್, ಬಾತ್ ಸೋಪ್, ಚಾದರ, ಚಪ್ಪಲಿ ಮುಂತಾದ 28 ಅಗತ್ಯ ವಸ್ತುಗಳನ್ನು ಇರಿಸಲಾಗಿದೆ.‌

ಈ ವಸ್ತುಗಳು ಸಂಪೂರ್ಣ ಉಚಿತವಾಗಿವೆ. ರೈತರ ಹೆಸರು ನಕಲು‌ ಮಾಡಿ‌ ಹೆಚ್ಚು ವಸ್ತುಗಳನ್ನು‌ ಕೊಂಡೊಯ್ಯುವುದನ್ನು ತಡೆಯಲು ಹೆಸರು, ಫೋನ್ ನಂಬರ್ ಜತೆ ಆಧಾರ ಸಂಖ್ಯೆ ನೋಂದಾಯಿಸುವುದನ್ನು‌ ಕಡ್ಡಾಯ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...