alex Certify ಕೊರೋನಾಗೆ ಮದ್ಯವೇ ಮದ್ದು: ಎಣ್ಣೆ ಹೊಡೆದ್ರೆ ಗಂಟಲಲ್ಲಿರುವ ವೈರಸ್ ಸಾಯುತ್ತೆ – ಸಿಎಂಗೆ ಶಾಸಕನ ಪತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾಗೆ ಮದ್ಯವೇ ಮದ್ದು: ಎಣ್ಣೆ ಹೊಡೆದ್ರೆ ಗಂಟಲಲ್ಲಿರುವ ವೈರಸ್ ಸಾಯುತ್ತೆ – ಸಿಎಂಗೆ ಶಾಸಕನ ಪತ್ರ

ರಾಜಸ್ಥಾನದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬೇಕೆಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಶಾಸಕ ಭರತ್ ಸಿಂಗ್ ಕುಂದನ್ ಪುರ್ ಪತ್ರ ಬರೆದಿದ್ದಾರೆ.

ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಬಳಕೆಯಿಂದ ಕೈಯಲ್ಲಿ ಕೊರೋನಾ ವೈರಸ್ ಸತ್ತು ಹೋಗುತ್ತದೆ. ಅದೇ ರೀತಿ ಮದ್ಯಸೇವನೆಯಿಂದ ಗಂಟಲಿನಲ್ಲಿರುವ ಕೊರೋನಾ ವೈರಸ್ ಸಾಯುತ್ತದೆ. ಹೀಗಾಗಿ ಮದ್ಯ ಮಾರಾಟಕ್ಕೆ ಲಿಕ್ಕರ್ ಶಾಪ್ ತೆರೆಯಲು ಅನುಮತಿ ಕೊಡಬೇಕೆಂದು ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಶಾಸಕರ ಭರತ್ ಸಿಂಗ್ ಪತ್ರ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...