ರಾಜಸ್ಥಾನದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬೇಕೆಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಶಾಸಕ ಭರತ್ ಸಿಂಗ್ ಕುಂದನ್ ಪುರ್ ಪತ್ರ ಬರೆದಿದ್ದಾರೆ.
ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಬಳಕೆಯಿಂದ ಕೈಯಲ್ಲಿ ಕೊರೋನಾ ವೈರಸ್ ಸತ್ತು ಹೋಗುತ್ತದೆ. ಅದೇ ರೀತಿ ಮದ್ಯಸೇವನೆಯಿಂದ ಗಂಟಲಿನಲ್ಲಿರುವ ಕೊರೋನಾ ವೈರಸ್ ಸಾಯುತ್ತದೆ. ಹೀಗಾಗಿ ಮದ್ಯ ಮಾರಾಟಕ್ಕೆ ಲಿಕ್ಕರ್ ಶಾಪ್ ತೆರೆಯಲು ಅನುಮತಿ ಕೊಡಬೇಕೆಂದು ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಶಾಸಕರ ಭರತ್ ಸಿಂಗ್ ಪತ್ರ ಬರೆದಿದ್ದಾರೆ.