alex Certify ಮಮತಾ ಬ್ಯಾನರ್ಜಿಗೆ ಬಾಂಗ್ಲಾದೇಶವೇ ಗತಿ ಎಂದ ಉತ್ತರ ಪ್ರದೇಶ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಮತಾ ಬ್ಯಾನರ್ಜಿಗೆ ಬಾಂಗ್ಲಾದೇಶವೇ ಗತಿ ಎಂದ ಉತ್ತರ ಪ್ರದೇಶ ಸಚಿವ

ಭಾರತ್​ ಮಾತಾ ಕಿ ಜೈ ಹಾಗೂ ವಂದೇ ಮಾತರಂ ಎಂದು ಹೇಳುವ ಮುಸ್ಲಿಮರನ್ನ ದೇಶದಲ್ಲಿ ಗೌರವಿಸಲಾಗುವುದು ಎಂದು ಉತ್ತರ ಪ್ರದೇಶದ ಸಚಿವ ಆನಂದ್​ ಸ್ವರೂಪ್​ ಶುಕ್ಲಾ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನ ಇಸ್ಲಾಮಿಕ್​ ಭಯೋತ್ಪಾದಕಿ ಎಂದು ಕರೆದ ಶುಕ್ಲಾ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಳಿಕ ಆಕೆ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆಯಬೇಕಾಗಬಹುದು ಎಂದು ವ್ಯಂಗ್ಯವಾಗಿಡಿದ್ದಾರೆ.

ಮಮತಾ ಬ್ಯಾನರ್ಜಿ ಭಾರತೀಯತೆಯನ್ನ ನಂಬುವುದಿಲ್ಲ. ಅಲ್ಲದೇ ಹಿಂದೂ ದೇವರನ್ನ ಅವರು ಅವಮಾನಿಸಿದ್ದಾರೆ. ಮಮತಾ ಇಸ್ಲಾಮಿಕ್​ ಭಯೋತ್ಪಾದಕಿ. ಅವರು ಬಾಂಗ್ಲಾದೇಶದ ಆದೇಶದ ಮೇರೆಗೆ ಕೆಲಸ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯನ್ನ ಸೋಲಿಸುತ್ತೇವೆ. ಇದಾದ ಬಳಿಕ ಅವರು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆಯಬೇಕಾಗಬಹುದು ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...