alex Certify ಅನುಮತಿ‌‌ ನಿರಾಕರಣೆ ನಡುವೆಯೂ ಗೋಡ್ಸೆ ರ್ಯಾಲಿಗೆ ಸಿದ್ದತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುಮತಿ‌‌ ನಿರಾಕರಣೆ ನಡುವೆಯೂ ಗೋಡ್ಸೆ ರ್ಯಾಲಿಗೆ ಸಿದ್ದತೆ

ಅಖಿಲ‌ ಭಾರತ ಹಿಂದೂ ಮಹಾಸಭಾ ಗ್ವಾಲಿಯರ್ ನಿಂದ ನವದೆಹಲಿಗೆ ಗೋಡ್ಸೆ ರ್ಯಾಲಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

ಮಾ.14ರಂದು ಗ್ವಾಲಿಯರ್‌ನಿಂದ ನವದೆಹಲಿಗೆ ರ್ಯಾಲಿ ನಡೆಸಲು ಸಿದ್ಧತೆ ನಡೆಸಲಾಗಿದ್ದು, ನಗರಾಡಳಿತವು ಅನುಮತಿ ನಿರಾಕರಿಸಿದೆ. ಆದರೆ ತಯಾರಿ ಮಾತ್ರ ನಿಂತಿಲ್ಲ.

ಚುನಾವಣಾ ಆಯುಕ್ತ ಹುದ್ದೆ ಕುರಿತಂತೆ ‘ಸುಪ್ರೀಂ’ ಮಹತ್ವದ ತೀರ್ಪು

ನಾಥುರಾಮ್ ಗೋಡ್ಸೆ ಅವರ ಅಭಿಪ್ರಾಯವನ್ನು ಪ್ರಚಾರ ಮಾಡುವುದಕ್ಕಾಗಿ ಹಿಂದೂ ಮಹಾಸಭಾ ಇತ್ತೀಚೆಗೆ ರ್ಯಾಲಿ ನಡೆಸುವುದಾಗಿ ಘೋಷಿಸಿತು. ಮಧ್ಯಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಿಂದಲೂ ರ್ಯಾಲಿಯನ್ನು ನಡೆಸಲಾಗುವುದು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಪಾಂಡೆ ಹೇಳಿದ್ದಾರೆ.

ರ್ಯಾಲಿಗೆ ಅನುಮತಿ ನೀಡದೇ ಇರುವುದನ್ನು ವಿರೋಧಿಸಿ ಸಂಘಟನೆಯ ಕಾರ್ಯಕರ್ತರು ರಾಜ್ಯ ಸರ್ಕಾರದ ಪ್ರತಿಕೃತಿಯನ್ನು ದಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...