alex Certify ಹಸುವಿನ ಸಗಣಿ ಬಳಕೆಯಿಂದ ದೂರವಾಗುತ್ತಂತೆ ಕಾಯಿಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುವಿನ ಸಗಣಿ ಬಳಕೆಯಿಂದ ದೂರವಾಗುತ್ತಂತೆ ಕಾಯಿಲೆ…!

ಹಸುವಿನ ಸಗಣಿ ಎಲ್ಲ ರೀತಿಯ ಮಾರಕ ಕಾಯಿಲೆಯಿಂದ ನಮ್ಮ ರಕ್ಷಿಸುತ್ತೆ ಅಂತಾ ರಾಷ್ಟ್ರೀಯ ಕಾಮಧೇನು ಆಯೋಗದ ಚೇರ್​ಮೆನ್​ ವಲ್ಲಭ್​ಬಾಯ್​ ಕಠಾರಿಯಾ ಹೇಳಿದ್ದಾರೆ.

ಸಗಣಿಯನ್ನು ಬಳಸಿ ಮಾಡಲಾದ ಚಿಪ್ ​ನ್ನ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವ್ರು ಈ ಚಿಪ್ ಗ​​ಳು ಮೊಬೈಲ್​ ಹೊರಸೂಸುವ ವಿಕಿರಣಗಳನ್ನ ಕಡಿಮೆ ಮಾಡೋದ್ರ ಜೊತೆಗೆ ಕಾಯಿಲೆಗಳಿಂದಲೂ ನಮ್ಮನ್ನ ದೂರು ಇಡುತ್ತೆ ಅಂತಾ ಹೇಳಿದ್ರು.

ರಾಷ್ಟ್ರೀಯ ಕಾಮಧೇನು ಆಯೋಗ ದೇಶ್ಯಾದ್ಯಂತ ಕಾಮಧೇನು ದೀಪಾವಳಿ ಅಭಿಯಾನ ನಡೆಸುತ್ತಿದ್ದು, ಈ ಮೂಲಕ ಹಸುವಿನ ಸಗಣಿಯಿಂದ ತಯಾರಾದ ಉತ್ಪನ್ನಗಳನ್ನ ಪ್ರಚಾರ ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...