alex Certify ಈ ರಾಜ್ಯದ ಮೂರು ನಗರಗಳಲ್ಲಿ ಮತ್ತೆ ಘೋಷಣೆಯಾಗುತ್ತಾ ಲಾಕ್ ​ಡೌನ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಜ್ಯದ ಮೂರು ನಗರಗಳಲ್ಲಿ ಮತ್ತೆ ಘೋಷಣೆಯಾಗುತ್ತಾ ಲಾಕ್ ​ಡೌನ್…?

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ ಪ್ರಕರಣಗಳು ಹಠಾತ್ತನೇ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದ ಮೂರು ನಗರಗಳು ಯಾವುದೇ ಕ್ಷಣದಲ್ಲಿ ಕಠಿಣ ಲಾಕ್​ಡೌನ್ ಎದುರಿಸಬೇಕಾಗುತ್ತದೆ ಎಂದು ವರದಿಯಾಗಿದೆ.

ಯವತ್ಮಾಲ್​, ಅಮರಾವತಿ ಹಾಗೂ ಅಕೊಲಾ ನಗರಗಳು ಈ ಲಿಸ್ಟ್​ಗೆ ಸೇರಿವೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಹಾಗೂ ಅಜಿತ್​ ಪವಾರ್​ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಮತ್ತು ಶೀಘ್ರದಲ್ಲೇ ಈ ಸಂಬಂಧ ಸೂಕ್ತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.

ಕೋವಿಡ್​ 19 ಪರಿಸ್ಥಿತಿ ಕುರಿತು ಅಮರಾವತಿ, ಯವತ್ಮಾಲ್​ ಹಾಗೂ ಅಕೋಲಾದ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ ನಡೆಸಿದ್ದು ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪವಾರ್​ ಮಾಹಿತಿ ನೀಡಿದ್ದಾರೆ. ಇದರ ಮಧ್ಯೆ ಅಮರಾವತಿಯಲ್ಲಿ ಸೀಮಿತ ಲಾಕ್‌ ಡೌನ್‌ ಘೋಷಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...