alex Certify ಬಸ್ ಅಪಹರಣ ಪ್ರಕರಣ: ಎನ್ ಕೌಂಟರ್ ವೇಳೆ ಸಿಕ್ಕಿಬಿದ್ದ ಆರೋಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಅಪಹರಣ ಪ್ರಕರಣ: ಎನ್ ಕೌಂಟರ್ ವೇಳೆ ಸಿಕ್ಕಿಬಿದ್ದ ಆರೋಪಿ

आगरा से इसी बस को किया गया था हाईजैक

ಬಸ್ ಅಪಹರಿಸಿದ್ದವರು ಹಾಗೂ ಪೊಲೀಸ್ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸ್ ದಾಳಿಗೆ ಅಪಹರಣಕಾರನ ಕಾಲಿಗೆ ಗಾಯವಾಗಿದೆ. ಉಳಿದವರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.

ಸಿಕ್ಕಿಬಿದ್ದವನ ಹೆಸರು ಪ್ರದೀಪ್ ಎನ್ನಲಾಗಿದ್ದು,ಆತನ ವಿಚಾರಣೆ ಶುರುವಾಗಿದೆ.

ಬುಧವಾರ ಆಗ್ರಾಕ್ಕೆ ಹೊರಟಿದ್ದ ಬಸ್ ಅಪಹರಿಸಲಾಗಿತ್ತು. ಬಸ್ ಅಡ್ಡಗಟ್ಟಿದ ಕೆಲವರು, ಬಸ್ ಗೆ ಪಡೆದ ಸಾಲದ ಕಂತನ್ನು ತೀರಿಸಲಾಗಿಲ್ಲವೆಂದು ಬಸ್ ವಶಕ್ಕೆ ಪಡೆದಿದ್ದರು. ಚಾಲಕ ಹಾಗೂ ಕಂಡಕ್ಟರ್ ಗೆ ಹಣ ನೀಡಿ ಕಳುಹಿಸಿದ್ದರು. ನಂತ್ರ ಬಸ್ ನಲ್ಲಿದ್ದ 34 ಪ್ರಯಾಣಿಕರು ಬೇರೆ ಬಸ್ ಹತ್ತಿದ್ದರು.

ಇಂದು ಬೆಳಿಗ್ಗೆ ಬಸ್ ಅಪಹರಣಕಾರರು ಹಾಗೂ ಪೊಲೀಸ್ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ತಪ್ಪಿಸಿಕೊಂಡ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...