alex Certify H.D ಕುಮಾರಸ್ವಾಮಿ ಆರೋಪ ತೋಳ-ಬಂತು-ತೋಳ’ ದ ಕಥೆ ಹಾಗೆ : ಸಿಎಂ ಪರ ನಟ ಚೇತನ್ ಬ್ಯಾಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

H.D ಕುಮಾರಸ್ವಾಮಿ ಆರೋಪ ತೋಳ-ಬಂತು-ತೋಳ’ ದ ಕಥೆ ಹಾಗೆ : ಸಿಎಂ ಪರ ನಟ ಚೇತನ್ ಬ್ಯಾಟಿಂಗ್

ಬೆಂಗಳೂರು : ‘ಸಿಎಂ ಸಿದ್ದರಾಮಯ್ಯ’ರ ಪುತ್ರ ಯತೀಂದ್ರ ವೈರಲ್ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದು, ಅಪ್ಪ- ಮಕ್ಕಳು ಕಲೆಕ್ಷನ್ ಕಿಂಗ್ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪರ ನಟ ಚೇತನ್ ಬ್ಯಾಟಿಂಗ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರರನ್ನು ‘ಕಲೆಕ್ಷನ್ ಕಿಂಗ್ಸ್’ ಎಂದು ಹೆಚ್ ಡಿ ಕುಮಾರಸ್ವಾಮಿ ಕರೆದಿದ್ದಾರೆಮಗ ಮತ್ತು ತಂದೆಯ ನಡುವಿನ ಫೋನ್ ಕರೆಯ ಸಂಭಾಷಣೆಯಲ್ಲಿ/ಸಂಭಾಷಣೆಯು ಯಾವುದೇ ಭ್ರಷ್ಟ ವ್ಯವಹಾರಗಳನ್ನು ಸೂಚಿಸುವುದಿಲ್ಲ.

ಪದೇ ಪದೇ ‘ತೋಳ-ಬಂತು-ತೋಳ’ ಎಂಬ ತಂತ್ರದಿಂದ ಕುಮಾರಸ್ವಾಮಿಯವರು ಜನರಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಯಾವಾಗಲಾದರೂ ಒಂದು ವೇಳೆ ನಿಜವಾದ ತೋಳವು ಕಾಣಿಸಿಕೊಂಡರೆ ಕುಮಾರಸ್ವಾಮಿಯವರ ಮಾತನ್ನು ಗಂಭೀರವಾಗಿ ಯಾರು ಕೂಡ ಪರಿಗಣಿಸುವುದಿಲ್ಲಎಂದು ನಟ ಚೇತನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...