alex Certify ಶಿವಮೊಗ್ಗಕ್ಕೆ ನಾಳೆ ರಾಜ್ಯಪಾಲ ‘ಥಾವರ್ ಚಂದ್ ಗೆಹ್ಲೋಟ್’ ಆಗಮನ : 2 ದಿನ ಜಿಲ್ಲಾ ಪ್ರವಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗಕ್ಕೆ ನಾಳೆ ರಾಜ್ಯಪಾಲ ‘ಥಾವರ್ ಚಂದ್ ಗೆಹ್ಲೋಟ್’ ಆಗಮನ : 2 ದಿನ ಜಿಲ್ಲಾ ಪ್ರವಾಸ

ಶಿವಮೊಗ್ಗ : ರಾಜ್ಯದ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಇವರು ಜು.21 ಮತ್ತು 22 ರಂದು ಶಿವಮೊಗ್ಗ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 2 ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಜು.21 ರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು 11.30 ಕ್ಕೆ ಚಿತ್ರದುರ್ಗ ಸಕ್ರ್ಯುಟ್ಹೌಸ್ ತಲುಪುವರು. 11.45 ಕ್ಕಿ ಅಲ್ಲಿಂದ ಹೊರಟು 1.45 ಕ್ಕೆ ಶಿವಮೊಗ್ಗ ಸಕ್ರ್ಯುಟ್ ಹೌಸ್ಗೆ ಬರುವರು. ಮಧ್ಯಾಹ್ನ 3.30 ಕ್ಕೆ ಸಕ್ರ್ಯುಟ್ಹೌಸ್ನಿಂದ ಹೊರಟು ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಆಯೋಜಿಸಲಾಗಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ಸಂಜೆ 5.35 ಕ್ಕೆ ಇರುವಕ್ಕಿಯಿಂದ ಹೊರಟು 6.15 ಕ್ಕೆ ಭದ್ರಾ ಜಂಗಲ್ ರೆಸಾರ್ಟ್ ತಲುಪಿ, ವಾಸ್ತವ್ಯ ಮಾಡುವರು.

ಜು.22 ರ ಬೆಳಿಗ್ಗೆ 9.30 ಕ್ಕೆ ಭದ್ರಾ ಜಂಗಲ್ ರೆಸಾರ್ಟ್ನಿಂದ ಹೊರಟು, 9.45 ಕ್ಕೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿಯ ಬಸವ ಸಭಾಭವನದಲ್ಲಿ ಆಯೋಜಿಸಿರುವ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವರು. ಬೆಳಿಗ್ಗೆ 11.35 ಕ್ಕೆ ಅಲ್ಲಿಂದ ಹೊರಟು ಮಧ್ಯಾಹ್ನ 11.35 ಕ್ಕೆ ಚಿತ್ರದುರ್ಗ ಸಕ್ರ್ಯುಟ್ಹೌಸ್ ತಲುಪುವರು. 2.15 ಕ್ಕೆ ಸಕ್ರ್ಯುಟ್ಹೌಸ್ನಿಂದ ಹೊರಟು ಸಂಜೆ 5.45 ಕ್ಕೆ ರಾಜಭವನ ತಲುಪುವರು ಎಂದು ಪ್ರಕಟಣೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...