alex Certify ‘ಚುರ್ ಮುರಿ’ ಚಿತ್ರದ ಟ್ರೈಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚುರ್ ಮುರಿ’ ಚಿತ್ರದ ಟ್ರೈಲರ್ ರಿಲೀಸ್

ಕೃಷ್ಣ ಉಡುಪಿ ನಿರ್ದೇಶನದ ‘ಚುರ್ ಮುರಿ’ ಸಿನಿಮಾ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೋಡುಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದಲ್ಲಿ  ಕೃಷ್ಣ ಹೆಬ್ಬಾಳೆ,  ಸಂದೇಶ್ ಜವಳಿ, ಲಾವಣ್ಯ ನಟನ, ಪವನ್, ಶ್ರೀಕಾರ್ ಜೈನ್, ಅನಂತ್ ಭಟ್, ಶ್ರೀಕಾಂತ್  ಸೇರಿದಂತೆ ವಿಲಾಸ್ ನಾಯಕ್ ಬಣ್ಣ ಹಚ್ಚಿದ್ದಾರೆ.

ಓಪನ್ ಸ್ಕೈ ಬ್ಯಾನರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಪ್ರಕಾಶ್ ಸಂಗೀತ ಸಂಯೋಜನೆ ನೀಡಿದ್ದು, ಕೃಷ್ಣ ಉಡುಪಿಯವರ ಸಂಕಲನ ಹಾಗೂ ರಾಜ ರುಮಾಲೆ ಛಾಯಾಗ್ರಹಣವಿದೆ. ಶ್ರೀಕಾರ್ ಜೈನ್ ಡೈಲಾಗ್ ಬರೆದಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ ಕಥಾಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...