alex Certify ರಾಗಿ ಹೊಲದಲ್ಲಿ ಆಘಾತಕಾರಿ ಘಟನೆ: ಏಕಾಏಕಿ ರೈತನ ಮೇಲೆ ಕಾಡು ಹಂದಿಗಳ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಗಿ ಹೊಲದಲ್ಲಿ ಆಘಾತಕಾರಿ ಘಟನೆ: ಏಕಾಏಕಿ ರೈತನ ಮೇಲೆ ಕಾಡು ಹಂದಿಗಳ ದಾಳಿ

ಚಿತ್ರದುರ್ಗ: ಜಮೀನಿಗೆ ತೆರಳಿದ್ದ ರೈತನ ಮೇಲೆ ಕಾಡು ಹಂದಿಗಳು ದಾಳಿ ನಡೆಸಿದ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಬೋಕಿಕೆರೆ ಸಮೀಪ ನಡೆದಿದೆ.

ಬೋಕೆಕೆರೆ ಗ್ರಾಮದ ಕರಿಯಪ್ಪ ದಾಳಿಗೆ ಒಳಗಾದ ರೈತ. ಭಾನುವಾರ ಅವರು ರಾಗಿ ಹೊಲಕ್ಕೆ ಹೋಗಿದ್ದ ವೇಳೆ ಮೂರ್ನಾಲ್ಕು ಕಾಡು ಹಂದಿಗಳು ಏಕಾಏಕಿ ಅವರ ಮೇಲೆ ದಾಳಿ ಮಾಡಿವೆ. ಕಾಡು ಹಂದಿಗಳ ದಾಳಿಯಿಂದ ರೈತ ಕರಿಯಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...