alex Certify ‘ವೋಟ್ ಬ್ಯಾಂಕ್ ಗಾಗಿ ಇತಿಹಾಸ ಪುರುಷರ ಗೇಲಿ ಮಾಡುವುದು ತಪ್ಪು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವೋಟ್ ಬ್ಯಾಂಕ್ ಗಾಗಿ ಇತಿಹಾಸ ಪುರುಷರ ಗೇಲಿ ಮಾಡುವುದು ತಪ್ಪು’

ಬೆಳಗಾವಿ: ಕಾಂಗ್ರೆಸ್ ನವರಿಗೆ ಸಾವರ್ಕರ್ ಹೆಸರು ಹೇಳುವ ಯೋಗ್ಯತೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರಬೇಕೆಂದು ಇತಿಹಾಸ ಪುರುಷರನ್ನು ಟೀಕಿಸಬಾರದು ಎಂದರು.

ಕಾಂಗ್ರೆಸ್ ನವರು ಒಂದು ಧರ್ಮದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ನನಗೆ ವೈಯಕ್ತಿಕವಾಗಿ ಗೌರವ ಇದೆ. ವೋಟ್ ಬ್ಯಾಂಕಿಗಾಗಿ ಇತಿಹಾಸ ಪುರುಷರ ಗೇಲಿ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...