alex Certify ರೈಲು ಪ್ರಯಾಣಿಕನ ಜೀವ ಉಳಿಯಲು ಕಾರಣವಾಯ್ತು RPF​ ಸಿಬ್ಬಂದಿ ಸಮಯಪ್ರಜ್ಞೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕನ ಜೀವ ಉಳಿಯಲು ಕಾರಣವಾಯ್ತು RPF​ ಸಿಬ್ಬಂದಿ ಸಮಯಪ್ರಜ್ಞೆ

ರೈಲು ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಮುಂಬೈನ ಕುರ್ಲಾದ ಲೋಕಮಾನ್ಯ ತಿಲಕ್​​ ಟರ್ಮಿನಲ್​ನಲ್ಲಿ ಈ ಘಟನೆ ಸಂಭವಿಸಿದೆ.

ಚಲಿಸುತ್ತಿದ್ದ ರೈಲನ್ನ ಪ್ರಯಾಣಿಕ ಹತ್ತಲು ಪ್ರಯತ್ನಿಸಿದ ವೇಳೆ ಈ ಅವಘಡ ಸಂಭವಿಸಿದೆ. ಇನ್ನೇನು ಪ್ರಯಾಣಿಕ ರೈಲ್ವೆ ಚಕ್ರದಡಿಗೆ ಸಿಲುಕೇ ಬಿಟ್ಟ ಅನ್ನೋವಷ್ಟರಲ್ಲಿ ಆರ್​ಪಿಎಫ್​​ ಕಾನ್​ಸ್ಟೇಬಲ್​ ಆತನನ್ನ ಕಾಪಾಡಿದ್ದಾರೆ.

ಕೆಲ ಗಂಟೆಗಳಲ್ಲೇ ನಿರ್ಧಾರವಾಗುತ್ತಾ ಅನ್​ಲಾಕ್​ ಭವಿಷ್ಯ….? ಮಹತ್ವದ ಸಭೆ ಕರೆದ ಸಿಎಂ

ಇದೇ ರೀತಿ ಗೋವಾದ ವಾಸ್ಕೋ ರೈಲ್ವೆ ನಿಲ್ದಾಣದಲ್ಲೂ ಇಂತಹದ್ದೇ ಘಟನೆಯೊಂದು ಸಂಭವಿಸಿದೆ. ರೈಲ್ವೆ ಸಚಿವಾಲಯ ಶೇರ್ ಮಾಡಿರುವ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಬೇಕು ಎಂದು ನಿಲ್ದಾಣದಲ್ಲಿ ಜೋರಾಗಿ ಓಡಿದ್ದಾನೆ. ಆದರೆ ಓಡುವ ಭರದಲ್ಲಿ ಆತ ಆಯತಪ್ಪಿದ ಪರಿಣಾಮವಾಗಿ ಆತ ಕೆಳಕ್ಕೆ ಬಿದ್ದಿದ್ದಾನೆ. ಅಷ್ಟರಲ್ಲೇ ಸ್ಥಳಕ್ಕೆ ಧಾವಿಸಿದ ಆರ್​ಪಿಎಫ್​ ಸಿಬ್ಬಂದಿ ಪ್ರಯಾಣಿಕನನ್ನ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

— ANI (@ANI) June 8, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...