alex Certify ’ಮರ ದತ್ತು ಪಡೆಯಿರಿ’ ಅಭಿಯಾನಕ್ಕೆ ಬೃಹನ್ಮುಂಬಯಿ ಪಾಲಿಕೆ ಚಾಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಮರ ದತ್ತು ಪಡೆಯಿರಿ’ ಅಭಿಯಾನಕ್ಕೆ ಬೃಹನ್ಮುಂಬಯಿ ಪಾಲಿಕೆ ಚಾಲನೆ

ತೌಕ್ತೆ ಚಂಡಮಾರುತದಿಂದ ಮುಂಬೈಯಲ್ಲಿ ನೆಲಕ್ಕುರುಳಿದ ಸಹಸ್ರಾರು ಮರಗಳಿಂದ ನಾಶವಾದ ಹಸಿರನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಕೈ ಹಾಕಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ, ’ಮರ ದತ್ತು ಪಡೆಯಿರಿ’ ಅಭಿಯಾನಕ್ಕೆ ಚಾಲನೆ ಕೊಟ್ಟಿದೆ.

’ಉರುಳಿ ಬಿದ್ದ ಮರದ ಪಿಟ್‌ ದತ್ತು ಪಡೆಯಿರಿ — ಮರವೊಂದರ ಪೋಷಕರಾಗಿ’ ಎಂದು ಈ ಅಭಿಯಾನದ ಬಾಟಮ್‌ ಲೈನ್‌ ಇದ್ದು, ತೌಕ್ತೆ ಚಂಡಮಾರುತದಿಂದ ಧರೆಗುರುಳಿದ ಮರಗಳ ಜಾಗದಲ್ಲಿ ಹೊಸ ಸಸಿಗಳನ್ನು ಬೆಳೆಸಿ ಪೋಷಣೆ ಮಾಡಲು ಪ್ರೇರಣೆ ಕೊಡಲಾಗುತ್ತಿದೆ.

ಈ ಅಭಿಯಾನಕ್ಕೆ ಚಾಲನೆ ಕೊಡಲು ಹೇಮಾಮಾಲಿನಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...