alex Certify BIG NEWS: ಕಾಂಗ್ರೆಸ್ ಫ್ಯೂಸ್ ತೆಗೆದಿದ್ದೇವೆ; ಕರೆಂಟ್ ಹರಿಯಲೂ ಬಿಡಲ್ಲ ಎಂದ ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ಫ್ಯೂಸ್ ತೆಗೆದಿದ್ದೇವೆ; ಕರೆಂಟ್ ಹರಿಯಲೂ ಬಿಡಲ್ಲ ಎಂದ ಕುಮಾರಸ್ವಾಮಿ

ಇನ್ನು 100 ವರ್ಷಗಳಾದ್ರು ಕೆಆರ್ ಎಸ್ ಡ್ಯಾಂ ಅಲ್ಲಾಡಲ್ಲ, ನಾನೇನು ಅಂಬರೀಷ್ ಗುಲಾಮನಾಗಿದ್ನೇ': ಹೆಚ್ ಡಿ ಕುಮಾರಸ್ವಾಮಿ- Kannada Prabha

ತುಮಕೂರು: ಜೆಡಿಎಸ್ ಮುಖಂಡನ ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗಳು ಇದೀಗ ಭಾರಿ ವೈರಲ್ ಆಗಿದ್ದು, ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ತನ್ನತ್ತ ಸೆಳೆಯುತ್ತಿದೆ ಎಂಬುದು ಸುಳ್ಳು ಎಂದಿದ್ದಾರೆ.

ಜೆಡಿಎಸ್ ನವರನ್ನು ಕಾಂಗ್ರೆಸ್ ಗೆ ಸೆಳೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ನಿಂದ ಶಾಕ್ ನೀಡಲು ಆಗಲ್ಲ, ಯಾಕೆಂದರೆ ನಾವು ಕಾಂಗ್ರೆಸ್ ನ ಫ್ಯೂಸ್ ಕಿತ್ತಿದ್ದೇವೆ. ಹಾಗಾಗಿ ಕರೆಂಟ್ ಹರಿಯಲು ಬಿಟ್ಟಿಲ್ಲ ಎಂದು ಹೇಳಿದ್ದಾರೆ.

BIG NEWS: ವಾಟ್ಸಾಪ್ ಮೂಲಕವೂ ಕೋವಿಡ್ ಲಸಿಕೆ ಸ್ಲಾಟ್ ಬುಕ್ ಮಾಡಲು ಸಿಗ್ತಿದೆ ಅವಕಾಶ

ಇದೇ ವೇಳೆ ಜೆಡಿಎಸ್ ಎಂ ಎಲ್ ಸಿ ಬೆಮಲ್ ಕಾಂತರಾಜು ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಆತ ಪಕ್ಷ ಬಿಟ್ಟು ತುಂಬಾ ದಿನವಾಯಿತು. ಆತನ ಬಗ್ಗೆ ಮಾತನಾಡಬೇಡಿ. ಪಕ್ಷದ ಬಾಗಿಲು ತೆರೆದಿದೆ. ಯಾರು ಬೇಕಾದರೂ ಬರಬಹುದು, ಹೋಗಬಹುದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...