alex Certify BIG BREAKING: ಮತಾಂತರ ನಿಷೇಧ ಕಾಯ್ದೆ ಅಂಗೀಕಾರವಾದ ಬೆನ್ನಲ್ಲೇ BSY ಮಹತ್ವದ ಹೇಳಿಕೆ; ವಿಧೇಯಕಕ್ಕೆ RSS ಸಹಕಾರವೂ ಇದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮತಾಂತರ ನಿಷೇಧ ಕಾಯ್ದೆ ಅಂಗೀಕಾರವಾದ ಬೆನ್ನಲ್ಲೇ BSY ಮಹತ್ವದ ಹೇಳಿಕೆ; ವಿಧೇಯಕಕ್ಕೆ RSS ಸಹಕಾರವೂ ಇದೆ

ಬೆಳಗಾವಿ: ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ವಿಧೇಯಕಕ್ಕೆ ಆರ್.ಎಸ್.ಎಸ್. ನವರ ಸಹಕಾರವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ವಿಧೇಯಕ ವಿರೋಧಿಸಿದವರಿಗೆ ತಕ್ಕ ಪಾಠ ಕಲಿಸಬೇಕು. ನಾಡಿನ ಸ್ವಾಮೀಜಿಗಳು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.

ನಾವು ಒಗ್ಗಟ್ಟಾಗಿ ಮತಾಂತರ ನಿಷೇಧ ಬಿಲ್ ಪಾಸ್ ಮಾಡಿದ್ದೇವೆ. ನಾನು ಆರ್.ಎಸ್.ಎಸ್., ಪ್ರಧಾನಿ ಮೋದಿ ಅವರೂ ಆರ್.ಎಸ್.ಎಸ್., ನಾವು ಆರ್.ಎಸ್.ಎಸ್. ನಿಂದ ಬಂದವರು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ಮತಾಂತರ ನಿಷೇಧ ವಿಧೇಯಕಕ್ಕೆ ಆರ್.ಎಸ್.ಎಸ್. ಸಹಕಾರವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...