alex Certify ‘ದೇವರ ಮೊಸಳೆ’ ಸ್ಮರಣಾರ್ಥ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದೇವರ ಮೊಸಳೆ’ ಸ್ಮರಣಾರ್ಥ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆ

ಕೇರಳದ ಅನಂತಪುರ ಪದ್ಮನಾಭ ಸ್ವಾಮಿ ದೇವಾಲಯದ ಸರೋವರದಲ್ಲಿದ್ದ ಮೊಸಳೆಯನ್ನು ದೇವರ ಮೊಸಳೆ ಎಂದೇ ಕರೆಯಲಾಗುತ್ತಿತ್ತು.

ಬಬಿಯಾ ಎಂದು ಹೆಸರಿಸಲ್ಪಟ್ಟ ಈ ದೇವರ ಮೊಸಳೆ ಅಷ್ಟು ವರ್ಷಗಳ ಕಾಲ ಇದ್ದರೂ ಸಹ ಭಕ್ತರಿಗೆ ಯಾವುದೇ ತೊಂದರೆ ಮಾಡಿರಲಿಲ್ಲ.

ಇತ್ತೀಚೆಗೆ ಇದು ಸಾವನ್ನಪ್ಪಿದ್ದು, ಇದೀಗ ಅಂಚೆ ಇಲಾಖೆ ದೇವರ ಮೊಸಳೆ ಬಬಿಯಾ ಸ್ಮರಣಾರ್ಥ ವಿಶೇಷ ಲಕೋಟೆ ಬಿಡುಗಡೆ ಮಾಡಿದೆ.

ಈ ಲಕೋಟೆಯಲ್ಲಿ ಅನಂತಪುರದ ಸರೋವರ ದೇವಾಲಯ ಮತ್ತು ದೇವರ ಮೊಸಳೆ ಬಬಿಯಾ ಚಿತ್ರವಿದೆ. ಇದರ ಹಿಂಬದಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ದೇವಾಲಯದ ಕುರಿತು ವಿವರವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...