alex Certify ಸ‌ರ್ಜರಿ ಬಳಿಕ ನಟ ದಿಗಂತ್‌ ವಾರ್ಡ್‌ ಗೆ ಶಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ‌ರ್ಜರಿ ಬಳಿಕ ನಟ ದಿಗಂತ್‌ ವಾರ್ಡ್‌ ಗೆ ಶಿಫ್ಟ್

ಗೋವಾದಲ್ಲಿ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದ ನಟ ದಿಗಂತ್‌ ಅವರಿಗೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ  ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆ ಬಳಿಕ ಅವರನ್ನು ವಾರ್ಡ್‌ ಗೆ ಶಿಫ್ಟ್‌ ಮಾಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ವಾರ್ಡ್‌ ಗೆ ಶಿಫ್ಟ್‌ ಮಾಡುವ ಸಂದರ್ಭದಲ್ಲಿ ತಾವು ಆರೋಗ್ಯವಾಗಿರುವುದಾಗಿ ನಟ ದಿಗಂತ್‌ ಥಮ್ಸ್‌ ಅಪ್‌ ಮಾಡುವ ಮೂಲಕ ತಿಳಿಸಿದ್ದು, ಆತಂಕದಲ್ಲಿದ್ದ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.

ಪತ್ನಿ ಐಂದ್ರಿತಾ ರೈ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದ ದಿಗಂತ್‌ ಸಮ್ಮರ್‌ ಸಾಲ್ಟ್ ಜಂಪ್‌ ಮಾಡುವ ವೇಳೆ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದರು. ಅವರನ್ನು ಕೂಡಲೇ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ಏರ್‌ ಲಿಫ್ಟ್‌ ಮಾಡಿದ್ದು, ಚಿಕಿತ್ಸೆ ಬಳಿಕ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...