alex Certify ವಿಧಾನಸಭೆ ಕಟ್ಟಡ ಅಗೆದ್ರೆ ಏನಾದ್ರೂ ಸಿಗಬಹುದು: ಬಿಜೆಪಿ ವಿರುದ್ಧ RLD ನಾಯಕ ಜಯಂತ್ ಚೌಧರಿ ಸಿಂಗ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಾನಸಭೆ ಕಟ್ಟಡ ಅಗೆದ್ರೆ ಏನಾದ್ರೂ ಸಿಗಬಹುದು: ಬಿಜೆಪಿ ವಿರುದ್ಧ RLD ನಾಯಕ ಜಯಂತ್ ಚೌಧರಿ ಸಿಂಗ್ ವಾಗ್ದಾಳಿ

ಲಖ್ನೋ: ಬಿಜೆಪಿ ವಿರುದ್ಧ ಆರ್.ಎಲ್.ಡಿ. ಮುಖ್ಯಸ್ಥ ಜಯಂತ್ ಚೌಧರಿ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಕಟ್ಟಡವನ್ನು ಅಗೆದರೆ ಏನಾದರೂ ಸಿಗಲಿದೆ. ವಿಜ್ಞಾನದ ಯುಗದಲ್ಲಿ ಆ ಸ್ಥಳದಲ್ಲಿ ಏನಾದರೂ ಪತ್ತೆ ಮಾಡಬಹುದು ಎಂದು ಹೇಳಿದ್ದಾರೆ.

ಸಾರ್ವಜನಿಕರ ಸಮಸ್ಯೆಗಳಿಂದ ದಿಕ್ಕು ತಪ್ಪಿಸಲಾಗುತ್ತಿದೆ. ವಿಶೇಷವಾಗಿ ಅಗೆಯುವ ಹೆಸರಿನಲ್ಲಿ ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ದೇಶಕ್ಕಾಗಿ ಅಗೆಯಬೇಕು ಹೊರತು ಮಂದಿರ-ಮಸೀದಿಗಾಗಿ ಅಲ್ಲ ಎಂದು ರಾಷ್ಟ್ರೀಯ ಲೋಕದಳ ನಾಯಕ ಜಯಂತ್ ಚೌಧರಿ ಸಿಂಗ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...