alex Certify ವರ್ಷ ಪೂರ್ತಿ ಒಳಿತು ಬಯಸುವವರು ಪಠಿಸಿ ಈ ‘ಮಂತ್ರ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷ ಪೂರ್ತಿ ಒಳಿತು ಬಯಸುವವರು ಪಠಿಸಿ ಈ ‘ಮಂತ್ರ’

ಹೊಸ ವರ್ಷದಲ್ಲಿ ಒಳಿತಾಗಬೇಕು. ಯಶಸ್ಸು ತಮ್ಮದಾಗಬೇಕು. ಆರೋಗ್ಯ ವೃದ್ಧಿಯಾಗಬೇಕು. ಸಂತೋಷ, ಸಮೃದ್ಧಿ, ಸುಖ, ಶಾಂತಿ ನೆಲೆಸಿರಬೇಕೆಂದು ಎಲ್ಲರೂ ಬಯಸ್ತಾರೆ. ನೀವು ಅವ್ರಲ್ಲಿ ಒಬ್ಬರಾಗಿದ್ದರೆ ಈಗಲೇ ಈ ಮಂತ್ರ ಪಠಣೆ ಶುರು ಮಾಡಿ.

ಉತ್ತಮ ಆರೋಗ್ಯ ಬಯಸುವವರು ಮಹಾ ಮೃತ್ಯುಂಜಯ ಮಂತ್ರವನ್ನು ಹೇಳಬೇಕು. ಪ್ರತಿ ದಿನ ಒಂದು ಮಾಲೆ ಮಹಾಮೃತ್ಯುಂಜಯ ಮಂತ್ರ ಜಪಿಸುತ್ತ ಬಂದ್ರೆ 40 ದಿನಗಳಲ್ಲಿಯೇ ಪರಿಣಾಮ ಕಾಣಬಹುದು.

ಖರ್ಚು ಕಡಿಮೆ ಮಾಡಲು ಬಯಸುವವರು ಲಕ್ಷ್ಮಿಗೆ ಸಂಬಂಧಿಸಿದ ಯಾವುದೇ ಮಂತ್ರವನ್ನು ಪಠಿಸಬೇಕು. ಪ್ರತಿದಿನ ಮಂತ್ರ ಜಪಿಸಲು ಶುರು ಮಾಡಿ.

ಕಾಳಸರ್ಪ ದೋಷವನ್ನು ದೂರ ಮಾಡಲು ಬಯಸುವವರು ಈ ವರ್ಷ ಶಿವರಾತ್ರಿ ದಿನ ಶಿವನ ಆರಾಧನೆಯನ್ನು ಅವಶ್ಯವಾಗಿ ಮಾಡಿ.

ಹೊಸ ವರ್ಷದಲ್ಲಿ ಎಲ್ಲ ಕೆಲಸದಲ್ಲೂ ಯಶಸ್ಸು ಬಯಸುವವರು, ಅಡೆತಡೆ ತೊಡೆದುಹಾಕಲು ಬಯಸುವವರು ಬಸಂತ್ ಪಂಚಮಿ ದಿನದಿಂದ ಪ್ರತಿ ದಿನ ‘ಓಂ ಶ್ರೀ ಶ್ರೀ ಓಂ ಓಂ ಶ್ರೀ ಶ್ರೀ ಹುಂ ಫಟ್ ಸ್ವಾಹಾ’ ಮಂತ್ರವನ್ನು ಜಪಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...