alex Certify ಮನೆಯಲ್ಲಿ ಶಾಂತಿ, ಸಂಪತ್ತು ನೆಲೆಸಲು ಗಣಪತಿಯನ್ನು ಈ ದಿಕ್ಕಿನಲ್ಲಿಟ್ಟು ಪೂಜಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಶಾಂತಿ, ಸಂಪತ್ತು ನೆಲೆಸಲು ಗಣಪತಿಯನ್ನು ಈ ದಿಕ್ಕಿನಲ್ಲಿಟ್ಟು ಪೂಜಿಸಿ

ಜೀವನದಲ್ಲಿ ಕಷ್ಟಗಳು ಎದುರಾದಾಗ ಮನುಷ್ಯ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಆಗ ಜೀವನದಲ್ಲಿ ಹಣದ ಸಮಸ್ಯೆ, ಅನಾರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಹೀಗೆ ಹಲವು ಸಮಸ್ಯೆಗಳು ಕಾಡುತ್ತದೆ. ಇಂತಹ ಸಮಸ್ಯೆಗಳು ತೊಲಗಿ ಜೀವನದಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿ ತುಳಕಲು ಮನೆಯಲ್ಲಿ ಗಣಪತಿಯನ್ನು ಈ ರೀತಿ ಪೂಜಿಸಿ.

ಗಣಪತಿ ವಿಘ್ನವಿನಾಶಕ ಎಂದು ಕರೆಯುತ್ತಾರೆ. ಗಣಪತಿ ನಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ನಿವಾರಿಸುತ್ತಾನೆ. ಆದಕಾರಣ ಗಣಪತಿಯನ್ನು ಈ ರೂಪದಲ್ಲಿ ಮನೆಯ ಈ ದಿಕ್ಕಿನಲ್ಲಿಟ್ಟು ಪೂಜೆ ಮಾಡಿ ಮಂತ್ರವನ್ನು ಜಪಿಸಿ.

ವೀಳ್ಯದೆಲೆಯ ಮೇಲೆ ಅರಿಶಿನದಿಂದ ಗಣಪತಿಯನ್ನು ರಚಿಸಿ. ಇದನ್ನು ಹರಿದ್ರ ಗಣಪತಿ ಎಂದು ಕರೆಯುತ್ತಾರೆ. ಅದಕ್ಕೆ ಕುಂಕುಮವಿಟ್ಟು ಮನೆಯ ನೈರುತ್ಯ ದಿಕ್ಕಿನಲ್ಲಿಟ್ಟು “ಓಂ ಸಂಕಷ್ಟನಾಶಕ ಗಣೇಶಾಯ ನಮಃ” ಈ ಮಂತ್ರವನ್ನು ಜಪಿಸುತ್ತಾ ಅಕ್ಷತೆ ಕಾಳನ್ನು ಹಾಕುತ್ತಾ ಪೂಜಿಸಿ. ಮರುದಿನ ಅದನ್ನು ಹರಿಯುವ ನದಿಯಲ್ಲಿ ಬಿಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...