alex Certify ಮಕ್ಕಳಿಗೆ ವಿದ್ಯೆ ಚೆನ್ನಾಗಿ ಹತ್ತಲು ಪ್ರತಿದಿನ ಓದುವ ಮುನ್ನ ಈ ಒಂದು ʼಮಂತ್ರʼ ಹೇಳಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ವಿದ್ಯೆ ಚೆನ್ನಾಗಿ ಹತ್ತಲು ಪ್ರತಿದಿನ ಓದುವ ಮುನ್ನ ಈ ಒಂದು ʼಮಂತ್ರʼ ಹೇಳಿಸಿ

ಮಕ್ಕಳು ಚೆನ್ನಾಗಿ ಓದಬೇಕೆಂಬ ಆಸೆ ಎಲ್ಲಾ ತಂದೆತಾಯಿಗೂ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳು ಓದುವ ಬಗ್ಗೆ ಆಸಕ್ತಿಯೇ ತೋರದಿದ್ದಾಗ ಅವರಿಗೆ ಬೇಸರವಾಗುವುದು ಸಹಜ. ಅಂತಹ ತಂದೆತಾಯಿಯಂದಿರು ಈ ಸಣ್ಣ ಪರಿಹಾರವನ್ನು ಮಾಡಿದರೆ ನಿಮ್ಮ ಮಕ್ಕಳು ಶಾಲೆಯಲ್ಲಿ ಚೆನ್ನಾಗಿ ಓದುತ್ತಾರೆ.

ಮಕ್ಕಳು ಓದುವ ಕೋಣೆಯಲ್ಲಿ ಉತ್ತರ ಭಾಗದಲ್ಲಿ ದಕ್ಷಿಣಾಮೂರ್ತಿ ದೇವರ ಫೋಟೊವನ್ನು ಹಾಕಬೇಕು. ಹಾಗೇ ಸರಸ್ವತಿ ದೇವಿಯ ಪೋಟೊವನ್ನು ಇಡಬೇಕು. ಅಲ್ಲದೇ ಮಕ್ಕಳು ಓದಲು ಕುಳಿತುಕೊಳ್ಳುವ ಮೇಜಿನ ಮೇಲೆ ಒಂದು ಸಣ್ಣ ಗ್ಲೋಬ್ ನ್ನು ಇಡಬೇಕು. ಇದು ಮಕ್ಕಳಿಗೆ ಓದಿನ ಮೇಲೆ ಹೆಚ್ಚು ಆಸಕ್ತಿ ಮೂಡಿಸುವಂತೆ ಮಾಡುತ್ತದೆ.

ಹಾಗೇ ಮಕ್ಕಳು ಓದಲು ಕುಳಿತುಕೊಳ್ಳುವ ಮೊದಲು “ಓಂ ಮೇಧಾಮ್ ದಕ್ಷಿಣಾ ಮೂರ್ತೈಯೇ ನಮಃ” ಈ ಮಂತ್ರವನ್ನು ದಿನಲು 5 ಬಾರಿ ಹೇಳಿಸಬೇಕು. ಇದರಿಂದ ದಕ್ಷಿಣಾಮೂರ್ತಿಯ ಅನುಗ್ರಹ ದೊರೆತು ಮಕ್ಕಳು ಓದಿನಲ್ಲಿ ಮುಂದೆ ಬರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...