alex Certify ಬೆಳ್ಳಂಬೆಳಿಗ್ಗೆ ಹೊಕ್ಕಳಿಗೆ ಇದನ್ನು ಹಾಕಿದ್ರೆ ಬದಲಾಗುತ್ತೆ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳಂಬೆಳಿಗ್ಗೆ ಹೊಕ್ಕಳಿಗೆ ಇದನ್ನು ಹಾಕಿದ್ರೆ ಬದಲಾಗುತ್ತೆ ಅದೃಷ್ಟ

ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಹಗಲಿರುಳು ಹಣಕ್ಕಾಗಿ ದುಡಿಯುತ್ತಾರೆ. ಆದ್ರೆ ಎಲ್ಲರೂ ಶ್ರೀಮಂತರಾಗಲು ಸಾಧ್ಯವಿಲ್ಲ. ಭಾರತದ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದೃಷ್ಟ ಬದಲಿಸಿಕೊಳ್ಳಲು ಕೆಲವು ಉಪಾಯಗಳನ್ನು ಹೇಳಲಾಗಿದೆ. ಅದ್ರಲ್ಲಿ ಸುಗಂಧ ದ್ರವ್ಯ ಬಳಕೆ ಕೂಡ ಒಂದು.

ಬೆಳಗ್ಗೆ ಎದ್ದ ತಕ್ಷಣ ದಿನನಿತ್ಯದ ಕೆಲಸ ಮಾಡಿ ಸ್ನಾನ ಮಾಡಿ, ದೇವರ ಪೂಜೆ ಮಾಡಿದ ನಂತ್ರ ಹೊಕ್ಕಳಿಗೆ ಸುಗಂಧ ದ್ರವ್ಯವನ್ನು ಹಾಕಬೇಕು. ಒಂದು ಹನಿ ಸುಗಂಧ ದ್ರವ್ಯವನ್ನು ಯಾವುದೇ ಬೆರಳನ್ನು ಬಳಸಿ ಹಾಕಬಹುದು. ಲಕ್ಷ್ಮಿ ಬೆರಳನ್ನು ನೀವು ಇದಕ್ಕೆ ಬಳಸಬಹುದು.

ಸುಗಂಧ ದ್ರವ್ಯವನ್ನು ನೀವೇ ಖರೀದಿ ಮಾಡಬೇಕು. ಗುಲಾಬಿ ಸುಗಂಧ ದ್ರವ್ಯವನ್ನು ನೀವು ಬಳಸುವುದು ಉತ್ತಮ. ಶ್ರೀಗಂಧದಿಂದ ಮಾಡಿದ ಸುಗಂಧ ದ್ರವ್ಯವನ್ನು ಬಳಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...