alex Certify ಪ್ರಯಾಣಿಕರೇ ಗಮನಿಸಿ: ಇಂದು ರದ್ದಾಗಿವೆ ಈ ಪ್ಯಾಸೆಂಜರ್ ರೈಲುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರೇ ಗಮನಿಸಿ: ಇಂದು ರದ್ದಾಗಿವೆ ಈ ಪ್ಯಾಸೆಂಜರ್ ರೈಲುಗಳು

ತಾಂತ್ರಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ 28 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಇದರ ವಿವರ ಇಲ್ಲಿದೆ.

ಸೆಪ್ಟೆಂಬರ್‌ 4 ರಂದು ಕೆ ಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಧರ್ಮಾವರಂ, ಜೋಲಾರಪೇಟೆ, ತುಮಕೂರು, ಮಾರಿಕುಪ್ಪಂ, ರಾಮನಗರ, ಕುಪ್ಪಂ, ಬಂಗಾರಪೇಟೆ, ಸತ್ಯಸಾಯಿ ಪ್ರಶಾಂತಿ ನಿಲಯ, ವೈಪ್ ಫೀಲ್ಡ್ ಗೆ ಹಾಗೂ ಮಾರಿಕುಪ್ಪಂನಿಂದ ಸರ್. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯ್ಯಪ್ಪನಹಳ್ಳಿ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು

ಅಲ್ಲದೇ ಕುಲೆಂ-ವಾಸ್ಡೋಡ ಗಾಮಾ, ಹುಬ್ಬಳ್ಳಿಯಿಂದ ಕಾರಟಗಿ, ಚಿತ್ರದುರ್ಗ, ವಿಜಯಪುರ, ಸೋಲಾಪುರ, ಹರಿಹರ – ಹೊಸಪೇಟೆ, ಅರಸೀಕೆರೆ – ಹುಬ್ಬಳ್ಳಿ, ಚಿಕ್ಕಮಗಳೂರು – ಶಿವಮೊಗ್ಗ ಟೌನ್, ತಾಳಗುಪ್ಪ – ಶಿವಮೊಗ್ಗ ಟೌನ್, ತುಮಕೂರು – ಶಿವಮೊಗ್ಗ ಟೌನ್, ಶಿವಮೊಗ್ಗ ಟೌನ್ – ಮೈಸೂರು, ಮೈಸೂರು -ಅರಸೀಕೆರೆ ಪ್ಯಾಸೆಂಜರ್ ರದ್ದಾಗಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...