alex Certify ಪ್ರಮಾಣವಚನ ಸ್ವೀಕರಿಸಲು ತಡವಾಗಿ ಬಂದ ಶಾಸಕರು; ಈಗಲೇ ಹೀಗೆ ಅಧಿವೇಶನದ ವೇಳೆ ಏನು ಮಾಡುತ್ತೀರಿ ಎಂದು ಸ್ಪೀಕರ್ ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮಾಣವಚನ ಸ್ವೀಕರಿಸಲು ತಡವಾಗಿ ಬಂದ ಶಾಸಕರು; ಈಗಲೇ ಹೀಗೆ ಅಧಿವೇಶನದ ವೇಳೆ ಏನು ಮಾಡುತ್ತೀರಿ ಎಂದು ಸ್ಪೀಕರ್ ಗರಂ

ಬೆಂಗಳೂರು: ಇಬ್ಬರು ನೂತನ ಶಾಸಕರಾದ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಶರಣು ಸಲಗಾರ್ ಹಾಗೂ ಮಸ್ಕಿಯ ಬಿಜೆಪಿ ಶಾಸಕ ಬಸನಗೌಡ ತುರವಿಹಾಳ್ ಪ್ರಮಾಣವಚನ ಸ್ವೀಕರಿಸಿದರು.

ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಜೈಲು

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೂ ಇಬ್ಬರೂ ಶಾಸಕರು ತಡವಾಗಿ ಆಗಮಿಸಿದ್ದು, ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

22 ರೋಗಿಗಳ ಜೀವ ಹೋಗಲು ಕಾರಣವಾಯ್ತಾ‌ ಆಕ್ಸಿಜನ್ ಮಾಕ್‌ ಡ್ರಿಲ್…?

ಪ್ರಮಾಣವಚನಕ್ಕೂ ಸರಿಯಾದ ಸಮಯಕ್ಕೆ ಬಂದಿಲ್ಲ. ಈಗಲೇ ಹೀಗಾದರೆ ಇನ್ನು ಅಧಿವೇಶನದ ವೇಳೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...