alex Certify ನಿಖರ ಭವಿಷ್ಯವಾಣಿಗೆ ಹೆಸರಾದ ಕೋಡಿಮಠದ ಶ್ರೀಗಳಿಂದ ಮತ್ತೊಂದು ಶಾಕಿಂಗ್ ಮಾಹಿತಿ; ಮುಂದಿನ 3 ತಿಂಗಳಲ್ಲಿ ವಿಕೋಪಗಳಿಂದ ತಲ್ಲಣಿಸಲಿದೆ ಜಗತ್ತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಖರ ಭವಿಷ್ಯವಾಣಿಗೆ ಹೆಸರಾದ ಕೋಡಿಮಠದ ಶ್ರೀಗಳಿಂದ ಮತ್ತೊಂದು ಶಾಕಿಂಗ್ ಮಾಹಿತಿ; ಮುಂದಿನ 3 ತಿಂಗಳಲ್ಲಿ ವಿಕೋಪಗಳಿಂದ ತಲ್ಲಣಿಸಲಿದೆ ಜಗತ್ತು…!

ನಿಖರ ಭವಿಷ್ಯವಾಣಿಗೆ ಹೆಸರಾದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಪೀಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಶಾಕಿಂಗ್ ಮಾಹಿತಿ ನೀಡಿದ್ದಾರೆ.

ಶನಿವಾರದಂದು ಶ್ರೀ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ತಿಂಗಳಲ್ಲಿ ಭಾರತವೂ ಒಳಗೊಂಡಂತೆ ಜಗತ್ತು ಹಲವು ವಿಕೋಪಗಳಿಂದ ತಲ್ಲಣಿಸಲಿದೆ ಎಂದು ತಿಳಿಸಿದ್ದಾರೆ.

ಕಾರ್ತಿಕ, ಮಾರ್ಗಶಿರ ಮಾಸದಿಂದ ಜನವರಿ ಮೊದಲ ವಾರದವರೆಗೆ ಲೋಕ ಕಂಟಕ ಎದುರಾಗಲಿದ್ದು, ರಾಜ ಬೀದಿಗೆ ಬರುವ ಸನ್ನಿವೇಶ ನಿರ್ಮಾಣವಾಗಬಹುದು. ಭಾರತ ಮತ್ತು ವಿಶ್ವದಲ್ಲಿ ಯುದ್ಧ ಭೀತಿಯ ಜೊತೆಗೆ ಬಾಂಬ್ ದಾಳಿಯೂ ನಡೆಯಬಹುದು ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...