alex Certify ಇಲ್ಲಿದೆ 224 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 224 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ

ಮೇ 10 ರಂದು ನಡೆದಿದ್ದ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು,  224 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಬೆಳಗಾವಿ ಜಿಲ್ಲೆ

1. ನಿಪ್ಪಾಣಿ – ಶಶಿಕಲಾ ಜೊಲ್ಲೆ (ಬಿಜೆಪಿ)
2. ಚಿಕ್ಕೋಡಿ – ಸದಲಗಾ – ಗಣೇಶ್‌ ಹುಕ್ಕೇರಿ (ಕಾಂಗ್ರೆಸ್‌)
3. ಅಥಣಿ – ಲಕ್ಷ್ಮಣ್‌ ಸವದಿ (ಕಾಂಗ್ರೆಸ್‌)
4. ಕಾಗವಾಡ – ರಾಜು ಕಾಗೆ (ಕಾಂಗ್ರೆಸ್‌)
5. ಕುಡಚಿ (ಎಸ್‌ಸಿ) – ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ್‌ (ಕಾಂಗ್ರೆಸ್‌)
6. ರಾಯಭಾಗ (ಎಸ್‌ಸಿ) – ಧುರ್ಯೋಧನ ಐಹೊಳೆ (ಬಿಜೆಪಿ)
7. ಹುಕ್ಕೇರಿ – ನಿಖಿಲ್‌ ಕತ್ತಿ (ಬಿಜೆಪಿ)
8. ಅರಭಾವಿ – ಬಾಲಚಂದ್ರ ಜಾರಕಿಹೊಳಿ (ಬಿಜೆಪಿ)
9. ಗೋಕಾಕ – ರಮೇಶ್‌ ಜಾರಕಿಹೊಳಿ (ಬಿಜೆಪಿ)
10. ಯಮಕನಮರಡಿ (ಎಸ್‌ಟಿ) – ಸತೀಶ್‌ ಜಾರಕಿಹೊಳಿ (ಕಾಂಗ್ರೆಸ್‌)
11. ಬೆಳಗಾವಿ ಉತ್ತರ – ಆಸೀಫ್‌ ಸೇಠ್‌ (ಕಾಂಗ್ರೆಸ್‌)
12. ಬೆಳಗಾವಿ ದಕ್ಷಿಣ – ಅಭಯ್‌ ಪಾಟೀಲ್‌ (ಬಿಜೆಪಿ)
13. ಬೆಳಗಾವಿ ಗ್ರಾಮೀಣ – ಲಕ್ಷ್ಮೀ ಹೆಬ್ಬಾಳ್ಕರ್‌ – (ಕಾಂಗ್ರೆಸ್‌)
14. ಖಾನಾಪುರ – ವಿಠಲ್‌ ಸೋಮಣ್ಣ ಹಗಳೇಕರ್‌ (ಬಿಜೆಪಿ)
15. ಕಿತ್ತೂರು – ಬಾಬಾ ಸಾಹೇಬ್‌ ಪಾಟೀಲ್‌ (ಕಾಂಗ್ರೆಸ್‌)
16. ಬೈಲಹೊಂಗಲ – ಮಹಾಂತೇಶ್‌ ಕೌಜಲಗಿ (ಕಾಂಗ್ರೆಸ್‌)
17. ಸವದತ್ತಿ ಯಲ್ಲಮ್ಮ – ವಿಶ್ವಾಸ್‌ ವಸಂತ್‌ ವೈದ್ಯ (ಕಾಂಗ್ರೆಸ್‌)
18. ರಾಮದುರ್ಗ – ಅಶೋಕ್‌ ಮಹದೇವಪ್ಪ ಪಟ್ಟಣ್‌ (ಕಾಂಗ್ರೆಸ್‌)

ಬಾಗಲಕೋಟೆ ಜಿಲ್ಲೆ

19. ಮುಧೋಳ (ಎಸ್‌ಸಿ) – ಆರ್‌ಬಿ ತಿಮ್ಮಾಪುರ (ಕಾಂಗ್ರೆಸ್‌)
20. ತೇರದಾಳ – ಸಿದ್ದು ಸವದಿ (ಬಿಜೆಪಿ)
21. ಜಮಖಂಡಿ – ಜಗದೀಶ್‌ ಶಿವಯ್ಯ (ಬಿಜೆಪಿ)
22. ಬೀಳಗಿ – ಜೆಟಿ ಪಾಟೀಲ್‌ (ಕಾಂಗ್ರೆಸ್‌)
23. ಬಾದಾಮಿ – ಬಿಬಿ ಚಿಮ್ಮನಕಟ್ಟಿ (ಕಾಂಗ್ರೆಸ್‌)
24. ಬಾಗಲಕೋಟೆ – ಎಚ್‌ವೈ ಮೇಟಿ (ಕಾಂಗ್ರೆಸ್‌)
25. ಹುನಗುಂದ – ವಿಜಯಾನಂದ ಕಾಶಪ್ಪನವರ್‌ (ಕಾಂಗ್ರೆಸ್‌)

ವಿಜಯಪುರ ಜಿಲ್ಲೆ

26. ಮುದ್ದೇಬಿಹಾಳ – ಸಿಎಸ್‌ ನಾಡಗೌಡ (ಕಾಂಗ್ರೆಸ್‌)
27. ದೇವರ ಹಿಪ್ಪರಗಿ – ರಾಜುಗೌಡ ಪಾಟೀಲ್‌ (ಜೆಡಿಎಸ್‌)
28. ಬಸವನ ಬಾಗೇವಾಡಿ – ಶಿವಾನಂದ ಪಾಟೀಲ್‌ (ಕಾಂಗ್ರೆಸ್‌)
29. ಬಬಲೇಶ್ವರ – ಎಂಬಿ ಪಾಟೀಲ್‌ (ಕಾಂಗ್ರೆಸ್‌)
30. ವಿಜಯಪುರ ನಗರ – ಬಸನಗೌಡ ಪಾಟೀಲ್‌ ಯತ್ನಾಳ್‌ (ಬಿಜೆಪಿ)
31. ನಾಗಠಾಣ (ಎಸ್‌ಸಿ) – ವಿಠ್ಹಲ್‌ ಕಟ್ಕದೊಂಡ (ಕಾಂಗ್ರೆಸ್‌)
32. ಇಂಡಿ – ಯಶವಂತರಾಯಗೌಡ ಪಾಟೀಲ್‌ (ಕಾಂಗ್ರೆಸ್‌)
33. ಸಿಂದಗಿ – ಅಶೋಕ್‌ ಮನಗೂಳಿ (ಕಾಂಗ್ರೆಸ್‌)

ಕಲಬುರಗಿ – ಯಾದಗಿರಿ ಜಿಲ್ಲೆ

34. ಅಫಜಲಪುರ – ಎಂವೈ ಪಾಟೀಲ್‌ (ಕಾಂಗ್ರೆಸ್‌)
35. ಜೇವರ್ಗಿ – ಅಜಯ್‌ ಧರಂ ಸಿಂಗ್‌ (ಕಾಂಗ್ರೆಸ್‌)
36. ಸುರಪುರ (ಎಸ್‌ಟಿ) – ರಾಜಾ ವೆಂಕಟಪ್ಪ ನಾಯಕ್‌ (ಕಾಂಗ್ರೆಸ್‌)
37. ಶಹಾಪುರ – ಶರಣಬಸಪ್ಪ ದರ್ಶನಾಪುರ್‌ (ಕಾಂಗ್ರೆಸ್‌)
38. ಯಾದಗಿರಿ – ಚನ್ನಾರೆಡ್ಡಿ ಪಾಟೀಲ್‌ ತನ್ನೂರು (ಕಾಂಗ್ರೆಸ್‌)
39. ಗುರುಮಠಕಲ್ – ಶರಣಗೌಡ ಕಂದಕೂರ್‌ (ಜೆಡಿಎಸ್‌)
40. ಚಿತ್ತಾಪುರ (ಎಸ್‌ಸಿ) – ಪ್ರಿಯಾಂಕ್‌ ಖರ್ಗೆ (ಕಾಂಗ್ರೆಸ್‌)
41. ಸೇಡಂ – ಡಾ ಶರಣಪ್ರಕಾಶ್‌ ಪಾಟೀಲ್‌ (ಕಾಂಗ್ರೆಸ್‌)
42. ಚಿಂಚೋಳಿ (ಎಸ್‌ಸಿ) – ಅವಿನಾಶ್‌ ಜಾಧವ್‌ (ಬಿಜೆಪಿ)
43. ಕಲಬುರಗಿ ಗ್ರಾಮೀಣ (ಎಸ್‌ಸಿ) – ಬಸವರಾಜ್‌ ಮಟ್ಟಿಮೋಡು (ಬಿಜೆಪಿ)
44. ಕಲಬುರಗಿ ದಕ್ಷಿಣ-ಅಲ್ಲಮಪ್ರಭು ಪಾಟೀಲ್‌ (ಕಾಂಗ್ರೆಸ್‌)
45. ಕಲಬುರಗಿ ಉತ್ತರ – ಖನೀಜ್‌ ಫಾತೀಮಾ (ಕಾಂಗ್ರೆಸ್‌)
46. ಆಳಂದ – ಭೋಜರಾಜ (ಕಾಂಗ್ರೆಸ್‌)

 ಬೀದರ್‌ ಜಿಲ್ಲೆ

47. ಬಸವಕಲ್ಯಾಣ – ಶರಣು ಸಲಗಾರ್‌ (ಬಿಜೆಪಿ)
48. ಹುಮ್ನಾಬಾದ್ – ಸಿದ್ದು ಪಾಟೀಲ್‌ (ಬಿಜೆಪಿ)
49. ಬೀದರ್‌ ದಕ್ಷಿಣ – ಡಾ ಶೈಲೇಂದ್ರ ಬೆಲ್ದಾಳೆ (ಬಿಜೆಪಿ)
50. ಬೀದರ್‌ – ರಹೀಂ ಖಾನ್‌ (ಕಾಂಗ್ರೆಸ್‌)
51. ಭಾಲ್ಕಿ – ಈಶ್ವರ್‌ ಖಂಡ್ರೆ (ಕಾಂಗ್ರೆಸ್‌)
52. ಔರಾದ್ (ಎಸ್‌ಸಿ) – ಪ್ರಭು ಚವ್ಹಾಣ್‌ (ಬಿಜೆಪಿ)

ರಾಯಚೂರು ಜಿಲ್ಲೆ

53. ರಾಯಚೂರು ಗ್ರಾಮೀಣ (ಎಸ್‌ಟಿ) – ಬಸನಗೌಡ ದದ್ದಲ್‌ (ಕಾಂಗ್ರೆಸ್‌)
54. ರಾಯಚೂರು – ಡಾ ಶಿವರಾಜ್‌ ಪಾಟೀಲ್‌ (ಬಿಜೆಪಿ)
55. ಮಾನ್ವಿ (ಎಸ್‌ಟಿ) – ಜಿ ಹಂಪಯ್ಯ ನಾಯ್ಕ್‌ (ಕಾಂಗ್ರೆಸ್‌)
56. ದೇವದುರ್ಗ (ಎಸ್‌ಟಿ) – ಕರೆಮ್ಮ ನಾಯಕ್‌ (ಜೆಡಿಎಸ್‌)
57. ಲಿಂಗಸೂಗೂರು (ಎಸ್‌ಸಿ) ಮಾನಪ್ಪ ವಜ್ಜಲ್‌ (ಬಿಜೆಪಿ)
58. ಸಿಂಧನೂರು – ಹಂಪನಗೌಡ ಬಾದರ್ಲಿ (ಕಾಂಗ್ರೆಸ್‌)
59. ಮಸ್ಕಿ (ಎಸ್‌ಟಿ) – ಬಸನಗೌಡ ತುರುವೀಹಾಳ (ಕಾಂಗ್ರೆಸ್‌)

ಕೊಪ್ಪಳ ಜಿಲ್ಲೆ

60. ಕುಷ್ಟಗಿ – ದೊಡ್ಡನಗೌಡ ಪಾಟೀಲ್‌ (ಬಿಜೆಪಿ)
61. ಕನಕಗಿರಿ (ಎಸ್‌ಸಿ) – ಶಿವರಾಜ್‌ ಎಸ್‌ ತಂಗಡಗಿ (ಕಾಂಗ್ರೆಸ್‌)
62. ಗಂಗಾವತಿ – ಜನಾರ್ದನ ರೆಡ್ಡಿ (ಕೆಆರ್‌ಪಿಪಿ)
63. ಯಲಬುರ್ಗಾ – ಬಸವರಾಜ ರಾಯರೆಡ್ಡಿ (ಕಾಂಗ್ರೆಸ್‌)
64. ಕೊಪ್ಪಳ – ರಾಘವೇಂದ್ರ ಹಿಟ್ನಾಳ್‌ (ಕಾಂಗ್ರೆಸ್‌)

ಗದಗ ಜಿಲ್ಲೆ

65. ಶಿರಹಟ್ಟಿ (ಎಸ್‌ಸಿ) – ಚಂದ್ರು ಲಮಾಣಿ (ಬಿಜೆಪಿ)
66. ಗದಗ – ಎಚ್‌ಕೆ ಪಾಟೀಲ್‌ (ಕಾಂಗ್ರೆಸ್‌)
67. ರೋಣ – ಜಿಎಸ್‌ ಪಾಟೀಲ್‌ (ಕಾಂಗ್ರೆಸ್‌)
68. ನರಗುಂದ – ಸಿಸಿ ಪಾಟೀಲ್‌ (ಬಿಜೆಪಿ)

ಧಾರವಾಡ ಜಿಲ್ಲೆ

69. ನವಲಗುಂದ – ಎನ್‌ಎಚ್‌ ಕೋನರೆಡ್ಡಿ (ಕಾಂಗ್ರೆಸ್‌)
70. ಕುಂದಗೋಳ – ಎಂಆರ್‌ ಪಾಟೀಲ್‌ (ಬಿಜೆಪಿ)
71. ಧಾರವಾಡ – ವಿನಯ್‌ ಕುಲಕರ್ಣಿ (ಕಾಂಗ್ರೆಸ್‌)
72. ಹುಬ್ಬಳ್ಳಿ-ಧಾರವಾಡ (ಪೂರ್ವ) (ಎಸ್‌ಸಿ) – ಪ್ರಸಾದ್‌ ಅಬ್ಬಯ್ಯ (ಕಾಂಗ್ರೆಸ್‌)
73. ಹುಬ್ಬಳ್ಳಿ-ಧಾರವಾಡ (ಕೇಂದ್ರ) – ಮಹೇಶ್‌ ಟೆಂಗಿನಕಾಯಿ (ಬಿಜೆಪಿ)
74. ಹುಬ್ಬಳ್ಳಿ ಧಾರವಾಡ (ಪಶ್ಚಿಮ) – ಅರವಿಂದ್‌ ಬೆಲ್ಲದ್‌ (ಬಿಜೆಪಿ)
75. ಕಲಘಟಗಿ – ಸಂತೋಷ್‌ ಲಾಡ್‌ (ಕಾಂಗ್ರೆಸ್‌)

ಉತ್ತರ ಕನ್ನಡ ಜಿಲ್ಲೆ

76. ಹಳಿಯಾಳ – ಆರ್‌ವಿ ದೇಶಪಾಂಡೆ (ಕಾಂಗ್ರೆಸ್‌)
77. ಕಾರವಾರ – ಸತೀಶ್‌ ಸೈಲ್‌ (ಕಾಂಗ್ರೆಸ್‌)
78. ಕುಮಟಾ – ದಿನಕರ್‌ ಶೆಟ್ಟಿ (ಬಿಜೆಪಿ)
79. ಭಟ್ಕಳ – ಮಂಕಾಳು ವೈದ್ಯ (ಕಾಂಗ್ರೆಸ್‌)
80. ಶಿರಸಿ – ಭೀಮಣ್ಣ ನಾಯಕ್‌ (ಕಾಂಗ್ರೆಸ್‌)
81. ಯಲ್ಲಾಪುರ – ಶಿವರಾಮ್‌ ಹೆಬ್ಬಾರ್‌ (ಬಿಜೆಪಿ)

ಹಾವೇರಿ ಜಿಲ್ಲೆ

82. ಹಾನಗಲ್ – ಶ್ರೀನಿವಾಸ್‌ ಮಾನೆ (ಕಾಂಗ್ರೆಸ್‌)
83. ಶಿಗ್ಗಾಂವಿ – ಬಸವರಾಜ ಬೊಮ್ಮಾಯಿ (ಬಿಜೆಪಿ)
84. ಹಾವೇರಿ (ಎಸ್‌ಸಿ) – ರುದ್ರಪ್ಪ ಲಮಾಣಿ (ಕಾಂಗ್ರೆಸ್‌)
85. ಬ್ಯಾಡಗಿ – ಬಸವರಾಜ ನೀಲಪ್ಪ ಶಿವಣ್ಣನವರ್‌ (ಕಾಂಗ್ರೆಸ್‌)
86. ಹಿರೇಕೇರೂರು – ಯುಬಿ ಬಣಕಾರ್‌ (ಕಾಂಗ್ರೆಸ್‌)
87. ರಾಣೇಬೆನ್ನೂರು – ಪ್ರಕಾಶ್‌ ಕೋಳಿವಾಡ (ಕಾಂಗ್ರೆಸ್‌)

ಬಳ್ಳಾರಿ – ವಿಜಯನಗರ ಜಿಲ್ಲೆ

88. ಹಡಗಲಿ (ಎಸ್‌ಸಿ) – ಕೃಷ್ಣಾ ನಾಯ್ಕ್‌ (ಬಿಜೆಪಿ)
89. ಹಗರಿಬೊಮ್ಮನಹಳ್ಳಿ (ಎಸ್‌ಸಿ) – ನೇಮಿರಾಜ್‌ ನಾಯ್ಕ್‌ (ಜೆಡಿಎಸ್‌)
90. ವಿಜಯನಗರ – ಎಚ್‌ಆರ್‌ ಗವಿಯಪ್ಪ (ಕಾಂಗ್ರೆಸ್‌)
91. ಕಂಪ್ಲಿ (ಎಸ್‌ಟಿ) – ಜೆಎನ್‌ ಗಣೇಶ್‌ (ಕಾಂಗ್ರೆಸ್‌)
92. ಸಿರಗುಪ್ಪ (ಎಸ್‌ಟಿ) – ಬಿಎಂ ನಾಗರಾಜ್‌ (ಕಾಂಗ್ರೆಸ್‌)
93. ಬಳ್ಳಾರಿ (ಎಸ್‌ಟಿ) – ಬಿ ನಾಗೇಂದ್ರ (ಕಾಂಗ್ರೆಸ್‌)
94. ಬಳ್ಳಾರಿ ನಗರ – ನಾರಾ ಭರತ್‌ ರೆಡ್ಡಿ (ಕಾಂಗ್ರೆಸ್‌)
95. ಸಂಡೂರು (ಎಸ್‌ಟಿ) – ಈ ತುಕಾರಾ (ಕಾಂಗ್ರೆಸ್‌)
96. ಕೂಡ್ಲಿಗಿ (ಎಸ್‌ಟಿ) – ಡಾ ಎನ್‌ಟಿ ಶ್ರೀನಿವಾಸ್‌ (ಕಾಂಗ್ರೆಸ್‌)

ಚಿತ್ರದುರ್ಗ ಜಿಲ್ಲೆ

97. ಮೊಳಕಾಲ್ಮೂರು (ಎಸ್‌ಟಿ) – ಎನ್‌ವೈ ಗೋಪಾಲಕೃಷ್ಣ (ಕಾಂಗ್ರೆಸ್‌)
98. ಚಳ್ಳಕೆರೆ (ಎಸ್‌ಟಿ) – ಟಿ ರಘುಮೂರ್ತಿ (ಕಾಂಗ್ರೆಸ್‌)
99. ಚಿತ್ರದುರ್ಗ – ವೀರೇಂದ್ರ ಪಪ್ಪಿ (ಕಾಂಗ್ರೆಸ್‌)
100. ಹಿರಿಯೂರು – ಡಿ ಸುಧಾಕರ್‌ (ಕಾಂಗ್ರೆಸ್‌)
101. ಹೊಸದುರ್ಗ – ಬಿಜಿ ಗೋವಿಂದಪ್ಪ (ಕಾಂಗ್ರೆಸ್‌)
102. ಹೊಳಲ್ಕೆರೆ (ಎಸ್‌ಸಿ) – ಎಂ ಚಂದ್ರಪ್ಪ (ಬಿಜೆಪಿ)

ದಾವಣಗೆರೆ ಜಿಲ್ಲೆ

103. ಜಗಳೂರು (ಎಸ್‌ಟಿ) – ದೇವೇಂದ್ರಪ್ಪ (ಕಾಂಗ್ರೆಸ್‌)
104. ಹರಪನಹಳ್ಳಿ – ಲತಾ ಮಲ್ಲಿಕಾರ್ಜುನ್‌ (ಪಕ್ಷೇತರ)
105. ಹರಿಹರ – ಬಿಪಿ ಹರೀಶ್‌ (ಬಿಜೆಪಿ)
106. ದಾವಣಗೆರೆ ಉತ್ತರ – ಎಸ್‌ಎಸ್‌ ಮಲ್ಲಿಕಾರ್ಜುನ್‌ (ಕಾಂಗ್ರೆಸ್‌)
107. ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್‌)
108. ಮಾಯಕೊಂಡ (ಎಸ್‌ಸಿ) – ಕೆಎಸ್‌ ಬಸವಂತಪ್ಪ (ಕಾಂಗ್ರೆಸ್‌)
109. ಚನ್ನಗಿರಿ – ಬಸವರಾಜು ವಿ ಶಿವಗಂಗಾ (ಕಾಂಗ್ರೆಸ್‌)
110. ಹೊನ್ನಾಳಿ – ಶಾಂತನಗೌಡ (ಕಾಂಗ್ರೆಸ್‌)

ಶಿವಮೊಗ್ಗ ಜಿಲ್ಲೆ

111. ಶಿವಮೊಗ್ಗ ಗ್ರಾಮೀಣ (ಎಸ್‌ಸಿ) – ಶಾರದಾ ಪೂರ್ಯಾನಾಯ್ಕ್‌ (ಜೆಡಿಎಸ್‌)
112. ಭದ್ರಾವತಿ – ಬಿಕೆ ಸಂಗಮೇಶ್‌ (ಕಾಂಗ್ರೆಸ್‌)
113. ಶಿವಮೊಗ್ಗ – ಎಸ್‌ಎನ್‌ ಚನ್ನಬಸಪ್ಪ (ಬಿಜೆಪಿ)
114. ತೀರ್ಥಹಳ್ಳಿ – ಆರಗ ಜ್ಞಾನೇಂದ್ರ (ಬಿಜೆಪಿ)
115. ಶಿಕಾರಿಪುರ – ಬಿವೈ ವಿಜಯೇಂದ್ರ (ಬಿಜೆಪಿ)
116. ಸೊರಬ – ಮಧು ಬಂಗಾರಪ್ಪ (ಕಾಂಗ್ರೆಸ್‌)
117. ಸಾಗರ – ಬೇಳೂರು ಗೋಪಾಲಕೃಷ್ಣ (ಕಾಂಗ್ರೆಸ್‌)

ಉಡುಪಿ ಜಿಲ್ಲೆ

118. ಬೈಂದೂರು – ಗುರುರಾಜ್‌ ಗಂಟಿಹೊಳಿ (ಬಿಜೆಪಿ)
119. ಕುಂದಾಪುರ – ಕಿರಣ್‌ ಕೊಡ್ಗಿ (ಬಿಜೆಪಿ)
120. ಉಡುಪಿ – ಯಶ್‌ಪಾಲ್‌ ಸುವರ್ಣ (ಬಿಜೆಪಿ)
121. ಕಾಪು – ಗುರ್ಮೆ ಸುರೇಶ್‌ ಶೆಟ್ಟಿ (ಬಿಜೆಪಿ)
122. ಕಾರ್ಕಳ – ವಿ ಸುನೀಲ್‌ ಕುಮಾರ್‌ (ಬಿಜೆಪಿ)

ಚಿಕ್ಕಮಗಳೂರು ಜಿಲ್ಲೆ

123. ಶೃಂಗೇರಿ – ಟಿಡಿ ರಾಜೇಗೌಡ (ಕಾಂಗ್ರೆಸ್‌)
124. ಮೂಡಿಗೆರೆ (ಎಸ್‌ಸಿ) – ನಯನ ಮೋಟಮ್ಮ (ಕಾಂಗ್ರೆಸ್‌)
125. ಚಿಕ್ಕಮಗಳೂರು – ಎಚ್‌ಡಿ ತಮ್ಮಯ್ಯ (ಕಾಂಗ್ರೆಸ್‌)
126. ತರೀಕೆರೆ – ಎಚ್‌ಜಿ ಶ್ರೀನಿವಾಸ್‌ (ಕಾಂಗ್ರೆಸ್‌)
127. ಕಡೂರು – ಕೆಎಸ್‌ ಆನಂದ್‌ (ಕಾಂಗ್ರೆಸ್‌)

ತುಮಕೂರು ಜಿಲ್ಲೆ

128. ಚಿಕ್ಕನಾಯಕನಹಳ್ಳಿ – ಸಿಬಿ ಸುರೇಶ್‌ ಬಾಬು (ಜೆಡಿಎಸ್‌)
129. ತಿಪಟೂರು – ಷಡಕ್ಷರಿ (ಕಾಂಗ್ರೆಸ್‌)
130. ತುರುವೇಕೆರೆ – ಎಂಟಿ ಕೃಷ್ಣಪ್ಪ (ಜೆಡಿಎಸ್‌)
131. ಕುಣಿಗಲ್ – ಡಾ ಎಚ್‌ಡಿ ರಂಗನಾಥ್‌ (ಕಾಂಗ್ರೆಸ್‌)
132. ತುಮಕೂರು ನಗರ – ಜಿಬಿ ಜ್ಯೋತಿ ಗಣೇಶ್‌ (ಬಿಜೆಪಿ)
133. ತುಮಕೂರು ಗ್ರಾಮೀಣ – ಬಿ ಸುರೇಶ್‌ ಗೌಡ (ಬಿಜೆಪಿ)
134. ಕೊರಟಗೆರೆ (ಎಸ್‌ಸಿ) – ಡಾ ಜಿ ಪರಮೇಶ್ವರ್‌ (ಕಾಂಗ್ರೆಸ್‌)
135. ಗುಬ್ಬಿ – ಎಸ್‌ ಆರ್‌ ಶ್ರೀನಿವಾಸ್‌ (ಕಾಂಗ್ರೆಸ್‌)
136. ಶಿರಾ – ಟಿಬಿ ಜಯಚಂದ್ರ (ಕಾಂಗ್ರೆಸ್‌)
137. ಪಾವಗಡ (ಎಸ್‌ಸಿ) – ಎಚ್‌ವಿ ವೆಂಕಟೇಶ್‌ (ಕಾಂಗ್ರೆಸ್‌)
138. ಮಧುಗಿರಿ – ಎನ್‌ ರಾಜಣ್ಣ (ಕಾಂಗ್ರೆಸ್‌)

ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆ

139. ಗೌರಿಬಿದನೂರು – ಕೆಎಚ್‌ ಪುಟ್ಟಸ್ವಾಮೇಗೌಡ (ಪಕ್ಷೇತರ)
140. ಬಾಗೇಪಲ್ಲಿ -ಎಸ್‌ಎನ್‌ ಸುಬ್ಬಾರೆಡ್ಡಿ (ಕಾಂಗ್ರೆಸ್‌)
141. ಚಿಕ್ಕಬಳ್ಳಾಪುರ – ಪ್ರದೀಪ್‌ ಈಶ್ವರ್‌ (ಕಾಂಗ್ರೆಸ್‌)
142. ಶಿಡ್ಲಘಟ್ಟ – ಮೇಲೂರು ರವಿಕುಮಾರ್‌ (ಜೆಡಿಎಸ್‌)
143. ಚಿಂತಾಮಣಿ – ಡಾ ಎಂಸಿ ಸುಧಾಕರ್‌ (ಕಾಂಗ್ರೆಸ್‌)
144. ಶ್ರೀನಿವಾಸಪುರ – ವೆಂಕಟಶಿವಾರೆಡ್ಡಿ (ಜೆಡಿಎಸ್‌)
145. ಮುಳಬಾಗಿಲು (ಎಸ್‌ಸಿ) – ಸಮೃದ್ಧಿ ಮಂಜುನಾಥ್‌ (ಜೆಡಿಎಸ್‌)
146. ಕೆಜಿಎಫ್ (ಎಸ್‌ಸಿ) – ರೂಪಕಲಾ ಶಶಿಧರ್‌ (ಕಾಂಗ್ರೆಸ್‌)
147. ಬಂಗಾರಪೇಟೆ (ಎಸ್‌ಸಿ) – ಎನ್‌ ನಾರಾಯಣಸ್ವಾಮಿ (ಕಾಂಗ್ರೆಸ್‌)
148. ಕೋಲಾರ – ಕೊತ್ತೂರು ಮಂಜುನಾಥ್‌ (ಕಾಂಗ್ರೆಸ್‌)
149. ಮಾಲೂರು – ಕೆವೈ ನಂಜೇಗೌಡ (ಕಾಂಗ್ರೆಸ್‌)

ಬೆಂಗಳೂರು ನಗರ ಜಿಲ್ಲೆ

150. ಯಲಹಂಕ – ಎಸ್‌ಆರ್‌ ವಿಶ್ವನಾಥ್‌ (ಬಿಜೆಪಿ)
151. ಕೆಆರ್ ಪುರಂ – ಬೈರತಿ ಬಸವರಾಜ್‌ (ಬಿಜೆಪಿ)
152. ಬ್ಯಾಟರಾಯನಪುರ – ಕೃಷ್ಣಭೈರೇಗೌಡ
153. ಯಶವಂತಪುರ – ಎಸ್‌ಟಿ ಸೋಮಶೇಖರ್‌ (ಬಿಜೆಪಿ)
154. ರಾಜರಾಜೇಶ್ವರಿ ನಗರ – ಮುನಿರತ್ನ (ಬಿಜೆಪಿ)
155. ದಾಸರಹಳ್ಳಿ – ಎಸ್‌ ಮುನಿರಾಜು (ಬಿಜೆಪಿ)
156. ಮಹಾಲಕ್ಷ್ಮಿ ಲೇಔಟ್ – ಕೆ ಗೋಪಾಲಯ್ಯ (ಬಿಜೆಪಿ)
157. ಮಲ್ಲೇಶ್ವರಂ – ಡಾ ಸಿಎನ್‌ ಅಶ್ವತ್ಥ ನಾರಾಯಣ (ಬಿಜೆಪಿ)
158. ಹೆಬ್ಬಾಳ – ಬೈರತಿ ಸುರೇಶ್‌ (ಕಾಂಗ್ರೆಸ್‌)
159. ಪುಲಕೇಶಿನಗರ (ಎಸ್‌ಸಿ) – ಎಸಿ ಶ್ರೀನಿವಾಸ್‌ (ಕಾಂಗ್ರೆಸ್‌)
160. ಸರ್ವಜ್ಞನಗರ – ಕೆಜೆ ಜಾರ್ಜ್‌ (ಕಾಂಗ್ರೆಸ್‌)
161. ಸಿ.ವಿ.ರಾಮನ್ ನಗರ (ಎಸ್‌ಸಿ) – ಎಸ್‌ ರಘು (ಕಾಂಗ್ರೆಸ್‌)
162. ಶಿವಾಜಿನಗರ – ರಿಜ್ವಾನ್‌ ಅರ್ಷದ್‌ (ಕಾಂಗ್ರೆಸ್‌)
163. ಶಾಂತಿನಗರ – ಎನ್‌ಎ ಹ್ಯಾರಿಸ್‌ (ಕಾಂಗ್ರೆಸ್‌)
164. ಗಾಂಧಿನಗರ – ದಿನೇಶ್‌ ಗುಂಡೂರಾವ್‌ (ಕಾಂಗ್ರೆಸ್‌)
165. ರಾಜಾಜಿನಗರ – ಸುರೇಶ್‌ ಕುಮಾರ್‌ (ಬಿಜೆಪಿ)
166. ಗೋವಿಂದರಾಜ ನಗರ – ಪ್ರಿಯಕೃಷ್ಣ (ಕಾಂಗ್ರೆಸ್‌)
167. ವಿಜಯನಗರ – ಎಂ ಕೃಷ್ಣಪ್ಪ (ಕಾಂಗ್ರೆಸ್‌)
168. ಚಾಮರಾಜಪೇಟೆ – ಜಮೀರ್‌ ಅಹ್ಮದ್‌ ಖಾನ್‌ (ಕಾಂಗ್ರೆಸ್‌)
169. ಚಿಕ್ಕಪೇಟೆ – ಉದಯ್‌ ಬಿ ಗರುಡಾಚಾರ್‌ (ಬಿಜೆಪಿ)
170. ಬಸವನಗುಡಿ – ರವಿ ಸುಬ್ರಹ್ಮಣ್ಯ (ಬಿಜೆಪಿ)
171. ಪದ್ಮನಾಭನಗರ – ಆರ ಅಶೋಕ್‌ (ಬಿಜೆಪಿ)
172. ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ (ಕಾಂಗ್ರೆಸ್‌)
173. ಜಯನಗರ – ರಾಮಮೂರ್ತಿ (ಬಿಜೆಪಿ)
174. ಮಹದೇವಪುರ (ಎಸ್‌ಸಿ) – ಮಂಜುಳಾ ಎಸ್‌ (ಬಿಜೆಪಿ)
175. ಬೊಮ್ಮನಹಳ್ಳಿ – ಸತೀಶ್‌ ರೆಡ್ಡಿ (ಬಿಜೆಪಿ)
176. ಬೆಂಗಳೂರು ದಕ್ಷಿಣ – ಎಂ ಕೃಷ್ಣಪ್ಪ (ಬಿಜೆಪಿ)
177. ಆನೇಕಲ್ (ಎಸ್‌ಸಿ) – ಬಿ ಶಿವಣ್ಣ (ಕಾಂಗ್ರೆಸ್‌)

ಬೆಂಗಳೂರು ಗ್ರಾಮಾಂತರ ಜಿಲ್ಲೆ

178. ಹೊಸಕೋಟೆ – ಶರತ್‌ ಬಚ್ಚೇಗೌಡ (ಕಾಂಗ್ರೆಸ್‌)
179. ದೇವನಹಳ್ಳಿ (ಎಸ್‌ಸಿ) – ಕೆಎಚ್‌ ಮುನಿಯಪ್ಪ (ಕಾಂಗ್ರೆಸ್‌)
180. ದೊಡ್ಡಬಳ್ಳಾಪುರ – ಧೀರಜ್‌ ಮುನಿರಾಜು (ಬಿಜೆಪಿ)
181. ನೆಲಮಂಗಲ (ಎಸ್‌ಸಿ) – ಶ್ರೀನಿವಾಸ್‌ (ಕಾಂಗ್ರೆಸ್‌)

ರಾಮನಗರ ಜಿಲ್ಲೆ

182. ಮಾಗಡಿ – ಎಚ್‌ಸಿ ಬಾಲಕೃಷ್ಣ (ಕಾಂಗ್ರೆಸ್‌)
183. ರಾಮನಗರ – ಇಕ್ಬಾಲ್‌ ಹುಸೇನ್‌ (ಕಾಂಗ್ರೆಸ್‌)
184. ಕನಕಪುರ – ಡಿಕೆ ಶಿವಕುಮಾರ್‌ (ಕಾಂಗ್ರೆಸ್‌)
185. ಚನ್ನಪಟ್ಟಣ – ಎಚ್‌ಡಿ ಕುಮಾರಸ್ವಾಮಿ (ಜೆಡಿಎಸ್‌)

ಮಂಡ್ಯ ಜಿಲ್ಲೆ

186. ಮಳವಳ್ಳಿ (ಎಸ್‌ಸಿ) – ಪಿಎಂ ನರೇಂದ್ರ ಸ್ವಾಮಿ (ಕಾಂಗ್ರೆಸ್‌)
187. ಮದ್ದೂರು – ಉದಯ್‌ ಕೆಎಂ (ಕಾಂಗ್ರೆಸ್‌)
188. ಮೇಲುಕೋಟೆ – ದರ್ಶನ್‌ ಪುಟ್ಟಣ್ಣಯ್ಯ (ಸರ್ವೋದಯ ಪಕ್ಷ)
189. ಮಂಡ್ಯ – ರವಿಕುಮಾರ್‌ ಗಾಣಿಗ (ಕಾಂಗ್ರೆಸ್‌)
190. ಶ್ರೀರಂಗಪಟ್ಟಣ – ರಮೇಶ್‌ ಬಂಡಿಸಿದ್ದೇಗೌಡ (ಕಾಂಗ್ರೆಸ್‌)
191. ನಾಗಮಂಗಲ – ಎನ್‌ ಚಲುವರಾಯಸ್ವಾಮಿ (ಕಾಂಗ್ರೆಸ್‌)
192. ಕೃಷ್ಣರಾಜಪೇಟೆ – ಎಚ್‌ಟಿ ಮಂಜು (ಜೆಡಿಎಸ್‌)

ಹಾಸನ ಜಿಲ್ಲೆ

193. ಶ್ರವಣಬೆಳಗೊಳ – ಸಿಎನ್‌ ಬಾಲಕೃಷ್ಣ (ಜೆಡಿಎಸ್‌)
194. ಅರಸೀಕೆರೆ – ಕೆಎಂ ಶಿವಲಿಂಗೇಗೌಡ (ಕಾಂಗ್ರೆಸ್‌)
195. ಬೇಲೂರು – ಎಚ್‌ಕೆ ಸುರೇಶ್‌ (ಬಿಜೆಪಿ)
196. ಹಾಸನ – ಸ್ವರೂಪ್‌ ಪ್ರಕಾಶ್‌ (ಜೆಡಿಎಸ್‌)
197. ಹೊಳೆನರಸೀಪುರ – ಎಚ್‌ಡಿ ರೇವಣ್ಣ (ಜೆಡಿಎಸ್‌)
198. ಅರಕಲಗೂಡು – ಎ ಮಂಜು (ಜೆಡಿಎಸ್‌)
199. ಸಕಲೇಶಪುರ (ಎಸ್‌ಸಿ) – ಸಿಮೆಂಟ್‌ ಮಂಜು (ಬಿಜೆಪಿ)

ದಕ್ಷಿಣ ಕನ್ನಡ ಜಿಲ್ಲೆ

200. ಬೆಳ್ತಂಗಡಿ – ಹರೀಶ್‌ ಪೂಂಜ (ಬಿಜೆಪಿ)
201. ಮೂಡುಬಿದಿರೆ – ಉಮಾನಾಥ್‌ ಕೊಟ್ಯಾನ್‌ (ಬಿಜೆಪಿ)
202. ಮಂಗಳೂರು ನಗರ ಉತ್ತರ – ಭರತ್‌ ಶೆಟ್ಟಿ ವೈ (ಬಿಜೆಪಿ)
203. ಮಂಗಳೂರು ನಗರ ದಕ್ಷಿಣ – ಡಿ ವೇದವ್ಯಾಸ್‌ ಕಾಮತ್‌ (ಬಿಜೆಪಿ)
204. ಮಂಗಳೂರು – ಯುಟಿ ಖಾದರ್‌ (ಕಾಂಗ್ರೆಸ್‌)
205. ಬಂಟ್ವಾಳ – ರಾಜೇಶ್‌ ನಾಯ್ಕ್‌ (ಕಾಂಗ್ರೆಸ್‌)
206. ಪುತ್ತೂರು – ಅಶೋಕ್‌ ಕುಮಾರ್‌ ರೈ (ಕಾಂಗ್ರೆಸ್‌)
207. ಸುಳ್ಯ (ಎಸ್‌ಸಿ) – ಭಗೀರಥಿ ಮುರುಳ್ಯ (ಬಿಜೆಪಿ)

ಕೊಡಗು ಜಿಲ್ಲೆ

208. ಮಡಿಕೇರಿ – ಡಾ ಮಂಥರ್‌ಗೌಡ (ಕಾಂಗ್ರೆಸ್‌)
209. ವಿರಾಜಪೇಟೆ – ಎಎಸ್‌ ಪೊನ್ನಣ್ಣ (ಕಾಂಗ್ರೆಸ್‌)

ಮೈಸೂರು ಜಿಲ್ಲೆ

210. ಪಿರಿಯಾಪಟ್ಟಣ – ಕೆ ವೆಂಕಟೇಶ್‌ (ಕಾಂಗ್ರೆಸ್‌)
211. ಕೃಷ್ಣರಾಜನಗರ – ಡಿ ರವಿಶಂಕರ್‌ (ಕಾಂಗ್ರೆಸ್‌)
212. ಹುಣಸೂರು – ಜಿಡಿ ಹರೀಶ್‌ ಗೌಡ (ಜೆಡಿಎಸ್‌)
213. ಹೆಗ್ಗಡದೇವನಕೋಟೆ (ಎಸ್‌ಟಿ)‌ – ಅನಿಲ್ ಚಿಕ್ಕಮಾಧು (ಕಾಂಗ್ರೆಸ್‌)
214. ನಂಜನಗೂಡು (ಎಸ್‌ಸಿ) – ದರ್ಶನ್‌ ಧ್ರುವನಾರಾಯಣ್‌ (ಕಾಂಗ್ರೆಸ್‌)
215. ಚಾಮುಂಡೇಶ್ವರಿ – ಜಿಟಿ ದೇವೇಗೌಡ (ಜೆಡಿಎಸ್‌)
216. ಕೃಷ್ಣರಾಜ – ಟಿಎಸ್‌ ಶ್ರೀವತ್ಸ (ಬಿಜೆಪಿ)
217. ಚಾಮರಾಜ – ಹರೀಶ್‌ ಗೌಡ (ಕಾಂಗ್ರೆಸ್‌)
218. ನರಸಿಂಹರಾಜ – ತನ್ವೀರ್‌ ಸೇಠ್‌ (ಕಾಂಗ್ರೆಸ್‌)
219. ವರುಣಾ – ಸಿದ್ದರಾಮಯ್ಯ (ಕಾಂಗ್ರೆಸ್‌)
220. ಟಿ.ನರಸೀಪುರ (ಎಸ್‌ಸಿ) ಡಾ ಎಚ್‌ಸಿ ಮಹದೇವಪ್ಪ (ಕಾಂಗ್ರೆಸ್‌)

ಚಾಮರಾಜನಗರ ಜಿಲ್ಲೆ

221. ಹನೂರು – ಎಂಆರ್‌ ಮಂಜುನಾಥ್‌ (ಜೆಡಿಎಸ್‌)
222. ಕೊಳ್ಳೇಗಾಲ (ಎಸ್‌ಸಿ) – ಎಆರ್‌ ಕೃಷ್ಣಮೂರ್ತಿ (ಕಾಂಗ್ರೆಸ್‌)
223. ಚಾಮರಾಜನಗರ – ಪುಟ್ಟರಂಗಶೆಟ್ಟಿ (ಕಾಂಗ್ರೆಸ್‌)
224. ಗುಂಡ್ಲುಪೇಟೆ – ಗಣೇಶ್‌ ಪ್ರಸಾದ್‌ (ಕಾಂಗ್ರೆಸ್‌)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...