alex Certify ಇಂತವರಿಗೆ ದಾನ ಮಾಡಿದ್ರೆ ʼಶುಭ ಪ್ರಾಪ್ತಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತವರಿಗೆ ದಾನ ಮಾಡಿದ್ರೆ ʼಶುಭ ಪ್ರಾಪ್ತಿʼ

ವಿಶ್ವದಲ್ಲಿ ಅನೇಕ ಜನರು ಎಲ್ಲಿ, ಎಷ್ಟು ಆಹಾರ ಸಿಕ್ಕಿದ್ರೂ ಸೇವನೆ ಮಾಡ್ತಾರೆ. ಆದ್ರೆ ಗುರುಡ ಪುರಾಣದಲ್ಲಿ ಆಹಾರ ಸೇವನೆ ಬಗ್ಗೆ ಮಹತ್ವದ ವಿಷ್ಯಗಳನ್ನು ಹೇಳಲಾಗಿದೆ.

ಕೆಲವೊಂದು ಮನೆಯಲ್ಲಿ ಎಂದೂ ಆಹಾರ ಸೇವನೆ ಮಾಡಬಾರದು. ಅಲ್ಲಿ ಆಹಾರ ಸೇವನೆ ಮಾಡುವುದ್ರಿಂದ ಅಶುಭ ಫಲ ಪ್ರಾಪ್ತಿಯಾಗುತ್ತದೆ. ಸದಾ ಸಮಸ್ಯೆ ಎದುರಾಗುತ್ತದೆ. ಮಾಡಿದ ಕೆಲಸದಲ್ಲಿ ಯಶ ಸಿಗದೆ ಸಮಸ್ಯೆ ಕಾಡುತ್ತದೆ.

ಶಾಸ್ತ್ರದ ಪ್ರಕಾರ ಮಂಗಳಮುಖಿಯರ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು ಎನ್ನಲಾಗಿದೆ. ಯಾಕೆ ಮಾಡಬಾರದು ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಾಮಾನ್ಯ. ಶಾಸ್ತ್ರಗಳ ಪ್ರಕಾರ ಮಂಗಳಮುಖಿಯರಿಗೆ ದಾನ ಮಾಡುವುದು ಶುಭಕರ. ಅವ್ರು ಮನಸ್ಸು ಬಿಚ್ಚಿ ಆಶೀರ್ವದಿಸಿದ್ರೆ ಶುಭ ಪ್ರಾಪ್ತಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...