alex Certify ಭರ್ತಿ ಚಿತ್ರಮಂದಿರಗಳಿಂದ ಆಗುವ ಅನಾಹುತದ ಬಗ್ಗೆ ವೈದ್ಯರಿಂದ ಬಹಿರಂಗ ಪತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ತಿ ಚಿತ್ರಮಂದಿರಗಳಿಂದ ಆಗುವ ಅನಾಹುತದ ಬಗ್ಗೆ ವೈದ್ಯರಿಂದ ಬಹಿರಂಗ ಪತ್ರ

We Are Tired': Doctor's Open Letter Goes Viral As Tamil Nadu Govt Allows 100% Occupancy in Theatres

ಚಿತ್ರ ಮಂದಿರಗಳನ್ನು 100% ಸಾಮರ್ಥ್ಯದಲ್ಲಿ ನಡೆಸಲು ಅನುಮತಿ ಕೊಟ್ಟ ತಮಿಳುನಾಡು ಸರ್ಕಾರದ ನಿರ್ಧಾರದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.

ಇಂಥ ನಡೆಗಳಿಂದ ಕೋವಿಡ್-19 ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡುತ್ತದೆ ಎಂದು ಅರವಿಂದ್ ಶ್ರೀನಿವಾಸ್ ಎಂಬ ವೈದ್ಯರು ಸರ್ಕಾರಕ್ಕೆ ಹಾಗೂ ನಟರಾದ ವಿಜಯ್ ಹಾಗೂ ಸಿಲಂಬರಸನ್‌ಗೆ ಬಹಿರಂಗ ಪತ್ರ ಬರೆದಿದ್ದಾರೆ. ಅರವಿಂದ್‌ ಪುದುಚೇರಿಯ ಜವಾಹರಲಾಲ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

“ಕೆಲ ಮಂದಿಯ ದುರಾಸೆ ಹಾಗೂ ಸ್ವಾರ್ಥಕ್ಕಾಗಿ” ವೈದ್ಯರು ಹಾಗೂ ಮುಂಚೂಣಿ ಆರೋಗ್ಯ ಸೇವಾ ಕಾರ್ಯಕರ್ತರು ಪರದಾಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ಅರವಿಂದ್, ಅದಾಗಲೇ ತಮ್ಮ ಸಹೋದ್ಯೋಗಿಗಳು ದಣಿದಿದ್ದು, ಅವರಿಗೆ ಈಗ ಕೊಂಚ ಬಿಡುವಿನ ಅಗತ್ಯವಿದ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅರವಿಂದ್‌ರ ಪೋಸ್ಟ್ ವೈರಲ್ ಆಗಿದ್ದು, ಖುದ್ದು ತಮಿಳು ಸಿನಿಮಾ ಪ್ರಿಯರೂ ಸಹ ಸರ್ಕಾರದ ಈ ನಿಲುವು ಸರಿಯಿಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...