alex Certify ಪತ್ನಿಯ ಕಾಮದಾಹಕ್ಕೆ ಪ್ರಿಯಕರನ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಕಾಮದಾಹಕ್ಕೆ ಪ್ರಿಯಕರನ ಬಲಿ

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿಯೇ ಕೊಲೆಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಚುಂಚದೇನಹಳ್ಳಿಯಲ್ಲಿ ನಡೆದಿದೆ.

48 ವರ್ಷದ ವ್ಯಕ್ತಿ ಕೊಲೆಯಾದವ. ಬೆಲ್ಲಾವಲಹಳ್ಳಿಯ ವ್ಯಕ್ತಿ ಚುಂಚದೇನಹಳ್ಳಿಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. ವಿಚಾರ ಮಹಿಳೆಯ ಪತಿಗೆ ಗೊತ್ತಾಗಿ ಜಗಳವಾಡಿದ್ದಾನೆ. ಚುಂಚದೇನಹಳ್ಳಿ ಬಳಿ ಜಮೀನಿಗೆ ಬಂದಿದ್ದ ಪತ್ನಿಯ ಪ್ರಿಯಕರನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆನ್ನಲಾಗಿದೆ. ಆರೋಪಿಯನ್ನು ಬಂಧಿಸಿರುವ ಮಂಚೇನಹಳ್ಳಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...