alex Certify ವೈಕುಂಠ ಏಕಾದಶಿ ದಿನವಾದ ಇಂದು ಈ 5 ಕೆಲಸ ಮಾಡಿದರೆ ಅಖಂಡ ಪುಣ್ಯಫಲ ಪ್ರಾಪ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈಕುಂಠ ಏಕಾದಶಿ ದಿನವಾದ ಇಂದು ಈ 5 ಕೆಲಸ ಮಾಡಿದರೆ ಅಖಂಡ ಪುಣ್ಯಫಲ ಪ್ರಾಪ್ತಿ

ಇಂದು ವೈಕುಂಠ ಏಕಾದಶಿ ಇಂದು ನೀವು ಈ 5 ಕೆಲಸಗಳಲ್ಲಿ ಒಂದು ಕೆಲಸ ಮಾಡಿದರೆ ನಿಮ್ಮ ಜನ್ಮ ಜನ್ಮದ ಪಾಪಗಳು ಕಳೆದು ಹೋಗುತ್ತದೆ. ಅಖಂಡ ಪುಣ್ಯಫಲ ಪ್ರಾಪ್ತಿಯಾಗುತ್ತದೆ.

ಈ ವಿಶೇಷವಾದ ದಿನದಂದು ಮಹಾವಿಷ್ಣು ಶ್ರೀದೇವಿ ಹಾಗೂ ಭೂದೇವಿಯ ಜತೆ ಗರುಡ ವಾಹನದಲ್ಲಿ ಬಂದು ನಿಮ್ಮ ಮನೆಯ ಬಾಗಿಲಿನಲ್ಲಿ ನಿಲ್ಲುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಇಂದು ನಿಮ್ಮ ಮನೆಯ ಹೊಸ್ತಿಲನ್ನು ಚೆನ್ನಾಗಿ ತೊಳೆದು ಅರಶಿನ ಕುಂಕುಮದಿಂದ ಹೂ, ಮಾವಿನ ತೋರಣಗಳಿಂದ ಅಲಂಕರಿಸಿ, ಲಕ್ಷ್ಮೀ ನಾರಾಯಣನ ಫೋಟೊಗೆ ಪೂಜೆ ಮಾಡಬೇಕು.

ಹಾಗೇ ಇಂದು ದೇವರಿಗೆ ತುಳಸಿದಳದಿಂದ ಅಲಂಕಾರ ಮಾಡಬೇಕು, ಪಚ್ಚೆ ಕರ್ಪೂರದಿಂದ ಆರತಿಯನ್ನು ಮಾಡಬೇಕು. ವಿಷ್ಣು ದೇವರ ಆಲಯಕ್ಕೆ ಹೋಗಿ ದೇವರ ದರ್ಶನ ಪಡೆಯಬೇಕು, ಹಸುವಿನ ಪೂಜೆ ಮಾಡಿ ಹಣ್ಣು ಹಂಪಲು, ದವಸ ಧಾನ್ಯಗಳನ್ನು ತಿನ್ನಿಸಬೇಕು, ಹೀಗೆ ಇಂದು ನೀವು ಈ 5 ಕೆಲಸ ಮಾಡಿದರೆ ವಿಷ್ಣುವಿನ ಅನುಗ್ರಹದಿಂದ ಅಖಂಡ ಪುಣ್ಯಫಲ ಪ್ರಾಪ್ತಿಯಾಗುತ್ತದೆಯಂತೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...