alex Certify ಮಕ್ಕಳು ವಿದ್ಯೆಯಲ್ಲಿ ಪ್ರಗತಿ ಕಾಣಲು ಇಂದು ಈ ಕೆಲಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ವಿದ್ಯೆಯಲ್ಲಿ ಪ್ರಗತಿ ಕಾಣಲು ಇಂದು ಈ ಕೆಲಸ ಮಾಡಿ

ಇಂದು ಶ್ರೀ ಪಂಚಮಿಯ ದಿನ. ಇಂದು ಸರಸ್ವತಿ ದೇವಿಯ ಜನ್ಮದಿನವಾಗಿದೆ. ಆದ್ದರಿಂದ ವಿದ್ಯೆಯಲ್ಲಿ ಪ್ರಗತಿ ಹೊಂದಲು ಬಯಸುವವರು ಇಂದು ವಿದ್ಯಾದೇವತೆ ಸರಸ್ವತಿ ದೇವಿಯನ್ನು ಈ ರೀತಿಯಲ್ಲಿ ಪೂಜಿಸಿ. ಇದರಿಂದ ನಿಮ್ಮ ಜ್ಞಾನ ವೃದ್ಧಿಯಾಗುತ್ತದೆ.

ಇಂದು ಮನೆಯಲ್ಲಿ ಸರಸ್ವತಿ ದೇವಿಯ ಫೋಟೊ ಇಟ್ಟು ಪೂಜೆ ಮಾಡುವಾಗ ದೀಪವನ್ನಿಟ್ಟು ಅದಕ್ಕೆ 9 ಬತ್ತಿಗಳನ್ನು ಬಿಡಿಬಿಡಿಯಾಗಿಟ್ಟು ಬೆಳಗಿಸಬೇಕು. ದೇವಿಗೆ ಹಾಲನ್ನ, ಮೊಸರನ್ನ, ಬೆಲ್ಲವನ್ನ ನೈವೇದ್ಯವಾಗಿಟ್ಟು ಸೀತಾಫಲವನ್ನು ಅರ್ಪಿಸಬೇಕು.

ಮಾಘ ಮಾಸದಲ್ಲಿ ಈ ವಸ್ತು ದಾನ ಮಾಡಿದರೆ ಅಖಂಡ ಪುಣ್ಯ ಫಲ ಪ್ರಾಪ್ತಿ

ಹಾಗೇ ಮಕ್ಕಳ ಬಾಯಿಂದ ಸರಸ್ವತಿ ಕವಚವನ್ನು ಹೇಳಿಸಬೇಕು ಇಲ್ಲವಾದರೆ ಕೇಳಿಸಬೇಕು. “ಓಂ ವದವದ ವಾಗ್ವಾದಿನಿ ಸ್ವಾಹ” ಇದನ್ನು 21 ಬಾರಿ ಪಠಿಸಬೇಕು. ಇದರಿಂದ ಸರಸ್ವತಿ ದೇವಿಯ ಅನುಗ್ರಹ ದೊರೆಯುತ್ತದೆ. ಇದರಿಂದ ಮಕ್ಕಳು ವಿದ್ಯೆಯಲ್ಲಿ ಏಳಿಗೆ ಕಾಣುತ್ತಾರೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...