alex Certify ಇಷ್ಟಾರ್ಥಗಳು ಈಡೇರಲು ಅರಳಿಮರದ ಬುಡದ ಬಳಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಷ್ಟಾರ್ಥಗಳು ಈಡೇರಲು ಅರಳಿಮರದ ಬುಡದ ಬಳಿ ಮಾಡಿ ಈ ಕೆಲಸ

ಮನುಷ್ಯನ ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಈ ಕಷ್ಟಗಳನ್ನು ದೂರ ಮಾಡಲು ಶಾಸ್ತ್ರದಲ್ಲಿ ಹಲವು ಪರಿಹಾರಗಳಿವೆ. ಹಾಗಾಗಿ ನಿಮ್ಮ ಕಷ್ಟಗಳು ತೊಲಗಿ ನಿಮ್ಮ ಇಷ್ಟಾರ್ಥಗಳು ಈಡೇರಲು ಈ ಒಂದು ಪರಿಹಾರ ಮಾಡಿ.

ಅರಳಿಮರದಲ್ಲಿ ತ್ರಿಮೂರ್ತಿಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಅರಳಿಮರದ ಬಳಿ ಹೋಗಿ ಅದರ ಎಲೆಯೊಂದನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಇಚ್ಚೆಯನ್ನು ಬರೆದು ಎಲೆಯನ್ನು ಮಡಚಿ ದಾರದಿಂದ ಕಟ್ಟಬೇಕು. ನಿಮ್ಮ ಆಸೆ ಹಣ ಮತ್ತು ಪ್ರೀತಿಗೆ ಸಂಬಂಧಿಸಿದಾದ್ದರಿಂದ ಕೆಂಪುದಾರದಿಂದ ಕಟ್ಟಿ, ಶತ್ರುಗಳಿಗೆ ಸಂಬಂಧಿಸಿದಾದ್ದರೆ ಕಪ್ಪು ದಾರದಿಂದ ಕಟ್ಟಿ.

ಆರ್ಥಿಕ ವೃದ್ಧಿ ಹೊಂದಲು ತುಳಸಿಗೆ ಜಲವನ್ನು ಅರ್ಪಿಸಿ

ಬಳಿಕ “ಓಂ ಹ್ರೀಂ ವಟ್ ಸ್ವಾಹಾ’ ಎಂಬ ಮಂತ್ರವನ್ನು 8 ಬಾರಿ ಪಠಿಸಿ. ಬಳಿಕ ಮರದ ಬುಡದ ಒಂದು ಹಿಡಿ ಮಣ್ಣನ್ನು ತಂದು ಮನೆಯಲ್ಲಿಟ್ಟುಕೊಳ್ಳಿ. ಮರುದಿನ ಆ ಮಣ್ಣನ್ನು ತೆಗೆದುಕೊಂಡು ಅರಳಿಮರದ ಬಳಿ ಹೋಗಿ ನೀವು ಬರೆದ ಎಲೆಯನ್ನು ಆ ಮಣ್ಣಿನಿಂದ ಹೂತು ಹಾಕಿ. ಇದರಿಂದ ನಿಮ್ಮ ಆಸೆ ಈಡೇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...