alex Certify ಅಪಘಾತ ತಪ್ಪಿಸಲು ಗುಂಡಿ ಬಿದ್ದ ರಸ್ತೆಯಲ್ಲಿ ಬಾಳೆಗಿಡ ನೆಟ್ಟ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತ ತಪ್ಪಿಸಲು ಗುಂಡಿ ಬಿದ್ದ ರಸ್ತೆಯಲ್ಲಿ ಬಾಳೆಗಿಡ ನೆಟ್ಟ ಭೂಪ

ರಸ್ತೆಯಲ್ಲಿ ಗುಂಡಿಯೋ…. ಗುಂಡಿಯಲ್ಲಿ ರಸ್ತೆಯೋ ಅನ್ನೋವಂತೆ ಇದೆ ನಮ್ಮ ದೇಶದಲ್ಲಿನ ರಸ್ತೆಗಳು. ಇಂತಹ ರಸ್ತೆಗಳಲ್ಲಿ ವಾಹನ ಚಲಾಯಿಸಲು ಸವಾರರು ಪರದಾಡುತ್ತಾರೆ.

ಈ ಸಮಸ್ಯೆ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕೂಡ ಇಂತಹದ್ದೇ ಸಮಸ್ಯೆಗಳು ಇವೆ. ರಸ್ತೆ ಗುಂಡಿಯಿಂದಾಗಿ ವಾಹನ ಅಪಘಾತ ಸಂಭವಿಸುತ್ತದೆ. ಇದನ್ನು ತಡೆಯುವುದಕ್ಕಾಗಿ ಇಲ್ಲೊಬ್ಬ ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ಸದ್ಯ ಎಲ್ಲರ ಗಮನ ಸೆಳೆದಿದೆ.

ಹಾಟ್ ಡ್ರೆಸ್‌ನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌

ಫ್ಲೋರಿಡಾದಲ್ಲಿ ರಸ್ತೆಯಲ್ಲಿನ ಗುಂಡಿಗಳಿಂದ ಬ್ರಿಯಾನ್ ರೇಮಂಡ್ ಎಂಬಾತ ಬೇಸತ್ತು ಹೋಗಿದ್ದರು. ಇದು ಖಾಸಗಿ ರಸ್ತೆಯಾಗಿದ್ದರಿಂದ ಇದರ ನಿರ್ವಹಣೆ ನಿವಾಸಿಗಳಿಗೆ ಬಿಟ್ಟಿದ್ದು ಅಂತಾ ಅಧಿಕಾರಿಗಳು ಕೈಚೆಲ್ಲಿದ್ದರು.

ಕೊನೆಗೆ ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಬ್ರಿಯಾನ್ ರೇಮಂಡ್, ರಸ್ತೆಯ ಸುತ್ತಲಿದ್ದ ಗುಂಡಿಗಳ ಮೇಲೆ ಬಾಳೆಗಿಡ ನೆಡಲು ನಿರ್ಧರಿಸಿದ್ದಾನೆ. ಇದು ವಾಹನ ಚಾಲಕರಿಗೂ ಅನಾಹುತ ತಪ್ಪಿಸಲು ಸಹಾಯಕವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...