alex Certify BIG NEWS: ಬಳ್ಳಾರಿ, ಮಂಡ್ಯ 19, ಶಿವಮೊಗ್ಗ, ಕಲಬುರಗಿ, ಉತ್ತರ ಕನ್ನಡದಲ್ಲಿ ತಲಾ15 ಜನ ಸಾವು –ಇಲ್ಲಿದೆ ಜಿಲ್ಲಾವಾರು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಳ್ಳಾರಿ, ಮಂಡ್ಯ 19, ಶಿವಮೊಗ್ಗ, ಕಲಬುರಗಿ, ಉತ್ತರ ಕನ್ನಡದಲ್ಲಿ ತಲಾ15 ಜನ ಸಾವು –ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 50,112 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಗಲಕೋಟೆ 719, ಬಳ್ಳಾರಿ 927, ಬೆಳಗಾವಿ 920, ಬೆಂಗಳೂರು ಗ್ರಾಮಾಂತರ 1033, ಬೆಂಗಳೂರು ನಗರ 23,106 ಬೀದರ್ 482, ಚಾಮರಾಜನಗರ 542, ಚಿಕ್ಕಬಳ್ಳಾಪುರ 830, ಚಿಕ್ಕಮಗಳೂರು 1009, ಚಿತ್ರದುರ್ಗ 152 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ದಕ್ಷಿಣಕನ್ನಡ 1529, ದಾವಣಗೆರೆ 548, ಧಾರವಾಡ 1030, ಗದಗ 189, ಹಾಸನ 1604, ಹಾವೇರಿ 224, ಕಲಬುರ್ಗಿ 1097, ಕೊಡಗು 768, ಕೋಲಾರ 1115, ಕೊಪ್ಪಳ 182 ಜನರಿಗೆ ಸೋಂಕು ತಗುಲಿದೆ.

ಮಂಡ್ಯ 1621, ಮೈಸೂರು 2790, ರಾಯಚೂರು 427, ರಾಮನಗರ 475, ಶಿವಮೊಗ್ಗ 702, ತುಮಕೂರು 2335, ಉಡುಪಿ 1655, ಉತ್ತರಕನ್ನಡ 849, ವಿಜಯಪುರ 513, ಯಾದಗಿರಿ 739 ಜನರಿಗೆ ಸೋಂಕು ತಗುಲಿದೆ.

ಸಾವಿನ ಸಂಖ್ಯೆ:

ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 161 ಸೋಂಕಿತರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ 3. ಬಳ್ಳಾರಿ 19. ಬೆಳಗಾವಿ 2. ಬೆಂಗಳೂರು ಗ್ರಾಮಾಂತರ 5. ಬೀದರ್ 8. ಚಾಮರಾಜನಗರ 5. ಚಿಕ್ಕಬಳ್ಳಾಪುರ 5. ಚಿಕ್ಕಮಗಳೂರು 2, ಚಿತ್ರದುರ್ಗ 1, ದಕ್ಷಿಣಕನ್ನಡ 4, ದಾವಣಗೆರೆ 2, ಧಾರವಾಡ 8, ಗದಗ 3, ಹಾಸನ 11, ಹಾವೇರಿ 4, ಕಲಬುರಗಿ 15, ಕೋಲಾರ 5, ಮಂಡ್ಯ 19, ಮೈಸೂರು 10, ರಾಯಚೂರು 3, ರಾಮನಗರ 2, ಶಿವಮೊಗ್ಗ 15, ತುಮಕೂರು 12, ಉಡುಪಿ 3,  ಉತ್ತರಕನ್ನಡ 15, ವಿಜಯಪುರ 4 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...