alex Certify ಜಿಲ್ಲಾ ಮಂತ್ರಿ, ಸಿಎಂ ಮಕ್ಕಳು ಒತ್ತಡ ಹೇರಿ ಶಾಸಕ ಸಂಗಮೇಶ್ ಮೇಲೆ ಕೇಸ್ ದಾಖಲು: ಸಿದ್ಧರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಲ್ಲಾ ಮಂತ್ರಿ, ಸಿಎಂ ಮಕ್ಕಳು ಒತ್ತಡ ಹೇರಿ ಶಾಸಕ ಸಂಗಮೇಶ್ ಮೇಲೆ ಕೇಸ್ ದಾಖಲು: ಸಿದ್ಧರಾಮಯ್ಯ

ಬೆಂಗಳೂರು: ಶಾಸಕ ಸಂಗಮೇಶ್ ತಪ್ಪು ಮಾಡಿಲ್ಲ. ಅಸಭ್ಯವಾಗಿ ನಡೆದುಕೊಂಡಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಂಗಮೇಶ್ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಲ್ಲ. ಶಾಸಕ ಮತ್ತು ಅವರ ಕುಟುಂಬದವರ ಮೇಲೆ ಜಿಲ್ಲಾ ಮಂತ್ರಿಗಳು, ಮುಖ್ಯಮಂತ್ರಿ ಮಕ್ಕಳು ಸೇರಿಕೊಂಡು ಒತ್ತಡ ಹೇರಿ ಕೇಸ್ ಹಾಕಿಸಿದ್ದಾರೆ. ಸಂಗಮೇಶ್ ಕುಟುಂಬದ ಮೇಲೆ 307 ಕೇಸ್ ಹಾಕಿಸಿದ್ದಾರೆ. ಇದನ್ನೆಲ್ಲ ಯಾರು ಸಹಿಸಿಕೊಳ್ಳಲು ಆಗುತ್ತದೆಯೇ ಹೇಳಿ. ಶಾಸಕರಿಗೆ ರಕ್ಷಣೆಯಿಲ್ಲವಾದರೆ ಇನ್ಯಾರನ್ನು ಸರ್ಕಾರ ರಕ್ಷಿಸುತ್ತದೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...