alex Certify ಕೇಂದ್ರದ ನಮಾಮಿ ಗಂಗೆ ಯೋಜನೆಗೆ ‘ಚಾಚಾ ಚೌಧರಿ’ ರಾಯಭಾರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರದ ನಮಾಮಿ ಗಂಗೆ ಯೋಜನೆಗೆ ‘ಚಾಚಾ ಚೌಧರಿ’ ರಾಯಭಾರಿ..!

ಗಂಗಾ ಹಾಗೂ ಇತರ ನದಿಗಳ ಕಡೆಗೆ ಮಕ್ಕಳ ದೃಷ್ಠಿಕೋನವನ್ನು ಬದಲಾಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾರತದ ಪ್ರಸಿದ್ಧ ಕಾರ್ಟೂನ್​ ಪುಸ್ತಕದ ಚಾಚಾ ಚೌಧರಿ ಪಾತ್ರವನ್ನು ನಮಾಮಿ ಗಂಗೆ ಕಾರ್ಯಕ್ರಮದ ರಾಯಭಾರಿ​ ಆಗಿ ಆಯ್ಕೆ ಮಾಡಲಾಗಿದೆ.

ನ್ಯಾಷನಲ್​ ಮಿಷನ್​ ಫಾರ್​​ ಕ್ಲೀನ್​ ಗಂಗಾದ ಜೊತೆಗೆ ಡೈಮಂಡ್​ ಟೂನ್ಸ್​ ಕೂಡ ಕೈ ಜೋಡಿಸಿದ್ದು, ಈ ಮೂಲಕ ಕಾಮಿಕ್​ಗಳನ್ನು ಅಭಿವೃದ್ಧಿಪಡಿಸಿ ವಿತರಿಸಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

BIG NEWS: ಖಾದಿ ಎಂಪೋರಿಯಂನಲ್ಲಿ ಪತ್ನಿಗಾಗಿ ಭರ್ಜರಿ ಸೀರೆ ಖರೀದಿಸಿದ ಸಿಎಂ

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್​ ಈ ವಿಚಾರವಾಗಿ ಟ್ವೀಟ್​ ಮಾಡಿದ್ದಾರೆ. ಭಾರತದಲ್ಲಿ ಚಾಚಾ ಚೌಧರಿ ಅಂದರೆ ಗೊತ್ತಿಲ್ಲ ಎಂಬವರು ಯಾರಿದ್ದಾರೆ ಹೇಳಿ..? ಕಂಪ್ಯೂಟರ್​ಗಿಂತಲೂ ವೇಗವಾಗಿ ಓಡಬಲ್ಲ ಮೆದುಳನ್ನು ಹೊಂದಿದ್ದ ಚಾಚಾ ಚೌಧರಿ ಒಂದು ಪ್ರಸಿದ್ಧ ಕಾರ್ಟೂನ್​ ಪಾತ್ರವಾಗಿದೆ. ಇನ್ಮುಂದೆ ಈ ಚಾಚಾ ಚೌಧರಿ ನಮಾಮಿ ಗಂಗೆಯ ಮ್ಯಾಸ್ಕಟ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ನದಿಯ ಸ್ವಚ್ಛತೆಯ ಕಡೆಗೆ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಈ ಆಯ್ಕೆ ಮಾಡಲಾಗಿದೆ ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...