alex Certify ಭಾರಿ ಮಳೆಯಿಂದ ಅನಾಹುತ: ಕುರಿಗಾಹಿ, ಹಸು, 15 ಕ್ಕೂ ಹೆಚ್ಚು ಕುರಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಮಳೆಯಿಂದ ಅನಾಹುತ: ಕುರಿಗಾಹಿ, ಹಸು, 15 ಕ್ಕೂ ಹೆಚ್ಚು ಕುರಿ ಸಾವು

ಮಂಡ್ಯ: ಗುಡುಗು ಸಹಿತ ಮಳೆಯಿಂದ ಕುರಿಗಾಹಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ನಡೆದಿದೆ.

ಶಿವಲಿಂಗೇಗೌಡ(48) ಮೃತಪಟ್ಟವರು. ಹಸು, 15ಕ್ಕೂ ಹೆಚ್ಚು ಕುರಿ, 5 ಮೇಕೆ ಸಾವು ಕಂಡಿವೆ. ಕೋನನಪುರ ಗ್ರಾಮದ ನಿವಾಸಿ ಪುಟ್ಟೇಗೌಡರ ಮಗ ಶಿವಲಿಂಗೇಗೌಡ ಅವರು ಮೇಕೆ ಮೇಯಿಸುತ್ತಿದ್ದಾಗ ಭಾರಿ ಗಾಳಿ ಮಳೆಯಿಂದ ಮರ ಬಿದ್ದು ಸಾವು ಕಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...