alex Certify ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 13 ಡಿವೈಎಸ್ಪಿಗಳ ವರ್ಗಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 13 ಡಿವೈಎಸ್ಪಿಗಳ ವರ್ಗಾವಣೆ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದ್ದು, 13 ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ.

ಹೆಚ್.ಆರ್. ಅನಿಲ್ ಕುಮಾರ್ -ಚಿತ್ರದುರ್ಗ ಉಪ ವಿಭಾಗ

ಎ.ವಿ. ಲಕ್ಷ್ಮೀನಾರಾಯಣ -ಆನೇಕಲ್ ಉಪವಿಭಾಗ

ಆರ್. ಮಂಜುನಾಥ -ಯಲಹಂಕ ಉಪ ವಿಭಾಗ, ಬೆಂಗಳೂರು

ಎನ್. ರೀನಾ ಸುವರ್ಣ –ಸಿಸಿಬಿ, ಬೆಂಗಳೂರು

ಎಸ್.ಟಿ. ಚಂದ್ರಶೇಖರ್ –ಇಲಾಖಾ ವಿಚಾರಣೆಗಳು, ಬೆಂಗಳೂರು

ಸಿ.ಆರ್. ರವಿಶಂಕರ್ -ರಾಜ್ಯ ಗುಪ್ತ ವಾರ್ತೆ ವಿಭಾಗ

ಎಸ್. ಸತ್ಯವತಿ -ರಾಜ್ಯ ಗುಪ್ತ ವಾರ್ತೆ ವಿಭಾಗ

ವಿಜಯ್ ಬಿರಾದಾರ್ -ರಾಜ್ಯ ಗುಪ್ತ ವಾರ್ತೆ ವಿಭಾಗ

ಎನ್. ಪುಷ್ಪಲತಾ -ಕರ್ನಾಟಕ ಲೋಕಾಯುಕ್ತ

ಮಲ್ಲೇಶಯ್ಯ -ಕರ್ನಾಟಕ ಲೋಕಾಯುಕ್ತ

ಬಿ. ಜಗನ್ನಾಥ ರೈ -ರಾಜ್ಯ ಗುಪ್ತ ವಾರ್ತೆ ವಿಭಾಗ

ಎಂ.ಇ. ಮನೋಜ್ ಕುಮಾರ್ -ಸಿಐಡಿ

ಹೆಚ್.ಎಸ್. ಪರಮೇಶ್ವರ್ -ಕರ್ನಾಟಕ ಲೋಕಾಯುಕ್ತ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...