
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದ್ದು, 13 ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ.
ಹೆಚ್.ಆರ್. ಅನಿಲ್ ಕುಮಾರ್ -ಚಿತ್ರದುರ್ಗ ಉಪ ವಿಭಾಗ
ಎ.ವಿ. ಲಕ್ಷ್ಮೀನಾರಾಯಣ -ಆನೇಕಲ್ ಉಪವಿಭಾಗ
ಆರ್. ಮಂಜುನಾಥ -ಯಲಹಂಕ ಉಪ ವಿಭಾಗ, ಬೆಂಗಳೂರು
ಎನ್. ರೀನಾ ಸುವರ್ಣ –ಸಿಸಿಬಿ, ಬೆಂಗಳೂರು
ಎಸ್.ಟಿ. ಚಂದ್ರಶೇಖರ್ –ಇಲಾಖಾ ವಿಚಾರಣೆಗಳು, ಬೆಂಗಳೂರು
ಸಿ.ಆರ್. ರವಿಶಂಕರ್ -ರಾಜ್ಯ ಗುಪ್ತ ವಾರ್ತೆ ವಿಭಾಗ
ಎಸ್. ಸತ್ಯವತಿ -ರಾಜ್ಯ ಗುಪ್ತ ವಾರ್ತೆ ವಿಭಾಗ
ವಿಜಯ್ ಬಿರಾದಾರ್ -ರಾಜ್ಯ ಗುಪ್ತ ವಾರ್ತೆ ವಿಭಾಗ
ಎನ್. ಪುಷ್ಪಲತಾ -ಕರ್ನಾಟಕ ಲೋಕಾಯುಕ್ತ
ಮಲ್ಲೇಶಯ್ಯ -ಕರ್ನಾಟಕ ಲೋಕಾಯುಕ್ತ
ಬಿ. ಜಗನ್ನಾಥ ರೈ -ರಾಜ್ಯ ಗುಪ್ತ ವಾರ್ತೆ ವಿಭಾಗ
ಎಂ.ಇ. ಮನೋಜ್ ಕುಮಾರ್ -ಸಿಐಡಿ
ಹೆಚ್.ಎಸ್. ಪರಮೇಶ್ವರ್ -ಕರ್ನಾಟಕ ಲೋಕಾಯುಕ್ತ