alex Certify ಸೋಮವಾರದಂದು ಪ್ರಧಾನಿ ಮೋದಿಯವರಿಂದ ಕಾಶಿ ವಿಶ್ವೇಶ್ವರ ಧಾಮ ಲೋಕಾರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಮವಾರದಂದು ಪ್ರಧಾನಿ ಮೋದಿಯವರಿಂದ ಕಾಶಿ ವಿಶ್ವೇಶ್ವರ ಧಾಮ ಲೋಕಾರ್ಪಣೆ

ಕಾಶಿಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ವಿಶ್ವನಾಥ ಧಾಮವನ್ನು ಡಿಸೆಂಬರ್‌ 13ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಪರಮೇಶ್ವರನಿಗೆ ಸೋಮವಾರ ಮೆಚ್ಚಿನ ದಿನವಾದ ಕಾರಣ ಈ ಸುಸಂದರ್ಭಕ್ಕೆ ಆ ದಿನವನ್ನೇ ಆಯ್ದುಕೊಳ್ಳಲಾಗಿದೆ. ಸೋಮವಾರದಂದು ಕಾಶಿ ವಿಶ್ವೇಶ್ವರನಿಗೆ ಪೂಜೆ ಸಲ್ಲಿಸಿದರೆ ತಮ್ಮೆಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂದು ಹಿಂದೂ ಸಮುದಾಯ ಬಲವಾಗಿ ನಂಬಿದೆ.

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಶಾಲೆ: ವರ್ಗಾವಣೆಯಾದ ಶಿಕ್ಷಕನಿಗೆ ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು, ಸಹೋದ್ಯೋಗಿಗಳು

ಈ ಬಗ್ಗೆ ಮಾತನಾಡಿದ ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ನ ಚೇರ್ಮನ್ ಪ್ರೋ. ನಾಗೇಂದ್ರ ಪಾಂಡೆ, “ಸೋಮವಾರವು ಚಂದಿರನ ದಿನವಾಗಿದೆ. ಪರಮೇಶ್ವರನು ತನ್ನ ಶಿರದ ಮೇಲೆ ಚಂದ್ರನನ್ನು ಇಟ್ಟುಕೊಂಡಿರುವ ಕಾರಣ, ಸೋಮವಾರವನ್ನು ಚಂದ್ರನೇ ಆಳುತ್ತಾನೆ. ಹಾಗಾಗಿ ಆ ದಿನದಂದು ಶಿವನಿಗೆ ಪೂಜೆ ಸಲ್ಲಿಸುವುದರಲ್ಲಿ ಬಹಳ ಮಹತ್ವವಿದೆ,” ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...