alex Certify ಕೆಲಸಕ್ಕೆಂದು ತೆರಳಿದ್ದ ವಿವಾಹಿತೆ ನಾಪತ್ತೆ; ಪೊಲೀಸರಿಗೆ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸಕ್ಕೆಂದು ತೆರಳಿದ್ದ ವಿವಾಹಿತೆ ನಾಪತ್ತೆ; ಪೊಲೀಸರಿಗೆ ದೂರು

 

ಕೆಲಸಕ್ಕೆಂದು ತೆರಳಿದ್ದ ವಿವಾಹಿತೆಯೊಬ್ಬರು ನಾಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರ ಬಳಿ ದೂರು ದಾಖಲಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಈ ಘಟನೆ ನಡೆದಿದ್ದು, ವಿಟ್ಲಪೇಟೆಯ ಅಂಗಡಿಯಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಡಂಬು ನಿವಾಸಿ 29 ವರ್ಷದ ಕವಿತಾ ಎಂದಿನಂತೆ ಮನೆಯಿಂದ ತೆರಳಿದ್ದರು.

ಕೆಲಸ ಮುಗಿದ ಬಳಿಕ ಸಂಜೆ ತಾಯಿ ಮನೆಗೆ ಹೋಗುವುದಾಗಿ ಆಕೆ ಹೇಳಿದ್ದು, ಅಲ್ಲಿಗೂ ತೆರಳಿಲ್ಲ. ಕವಿತಾ ಅವರ ಫೋನ್ ಸ್ವಿಚ್ ಆಫ್ ಬರುತ್ತಿದ್ದು, ಸಂಬಂಧಿಕರು, ಸ್ನೇಹಿತರ ಬಳಿ ವಿಚಾರಿಸಿದಾಗ ಅವರ ಕುರಿತು ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.

ಕೆಲಸ ಮುಗಿದ ಬಳಿಕ ಸಂಜೆ ತಾಯಿ ಮನೆಗೆ ಹೋಗುವುದಾಗಿ ಆಕೆ ಹೇಳಿದ್ದು, ಅಲ್ಲಿಗೂ ತೆರಳಿಲ್ಲ. ಕವಿತಾ ಅವರ ಫೋನ್ ಸ್ವಿಚ್ ಆಫ್ ಬರುತ್ತಿದ್ದು, ಸಂಬಂಧಿಕರು, ಸ್ನೇಹಿತರ ಬಳಿ ವಿಚಾರಿಸಿದಾಗ ಅವರ ಕುರಿತು ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...