alex Certify BIG BREAKING: ಆ. 15 ರ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಸಚಿವರ ನೇಮಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಆ. 15 ರ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಸಚಿವರ ನೇಮಕ

ಬೆಂಗಳೂರು: ಆಗಸ್ಟ್ 15 ರಂದು ಧ್ವಜಾರೋಹಣಕ್ಕೆ ಸಚಿವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಧ್ವಜಾರೋಹಣಕ್ಕೆ ಸಚಿವರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಬೆಳಗಾವಿ -ಗೋವಿಂದ ಕಾರಜೋಳ

ಶಿವಮೊಗ್ಗ -ಕೆಎಸ್ ಈಶ್ವರಪ್ಪ

ಚಿತ್ರದುರ್ಗ –ಬಿ. ಶ್ರೀರಾಮುಲು

ರಾಯಚೂರು –ವಿ. ಸೋಮಣ್ಣ

ಬಾಗಲಕೋಟೆ -ಉಮೇಶ ಕತ್ತಿ

ದಕ್ಷಿಣಕನ್ನಡ –ಎಸ್. ಅಂಗಾರ

ತುಮಕೂರು -ಮಾಧುಸ್ವಾಮಿ

ಚಿಕ್ಕಮಗಳೂರು -ಆರಗ ಜ್ಞಾನೇಂದ್ರ

ರಾಮನಗರ –ಅಶ್ವತ್ಥನಾರಾಯಣ

ಗದಗ –ಸಿ.ಸಿ. ಪಾಟೀಲ

ಬೀದರ್ -ಪ್ರಭು ಚೌಹಾಣ್

ಕಲಬುರಗಿ -ಮುರುಗೇಶ್ ನಿರಾಣಿ

ಉತ್ತರಕನ್ನಡ -ಶಿವರಾಮ ಹೆಬ್ಬಾರ್

ಮೈಸೂರು –ಎಸ್.ಟಿ. ಸೋಮಶೇಖರ್

ಹಾವೇರಿ –ಬಿ.ಸಿ. ಪಾಟೀಲ್

ದಾವಣಗೆರೆ -ಬೈರತಿ ಬಸವರಾಜ್

ಚಿಕ್ಕಬಳ್ಳಾಪುರ –ಕೆ. ಸುಧಾಕರ

ಹಾಸನ –ಕೆ. ಗೋಪಾಲಯ್ಯ

ಬೆಂಗಳೂರು ಗ್ರಾಮಾಂತರ -ಎಂಟಿಬಿ ನಾಗರಾಜ್

ವಿಜಯಪುರ -ಶಶಿಕಲಾ ಜೊಲ್ಲೆ

ಮಂಡ್ಯ –ಕೆ.ಸಿ. ನಾರಾಯಣ ಗೌಡ

ಯಾದಗಿರಿ – ಬಿ.ಸಿ. ನಾಗೇಶ್

ಉಡುಪಿ -ಸುನಿಲ್ ಕುಮಾರ್

ಕೊಪ್ಪಳ -ಹಾಲಪ್ಪ ಆಚಾರ್

ಧಾರವಾಡ -ಶಂಕರ ಪಾಟೀಲ್

ಕೋಲಾರ -ಮುನಿರತ್ನ

ಚಾಮರಾಜನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...