alex Certify ಕಸಾಪ ಬೈಲಾ ತಿದ್ದುಪಡಿ: ಕನ್ನಡ ಬಲ್ಲವರಿಗೆ ಸದಸ್ಯತ್ವ, ಸ್ಮಾರ್ಟ್ ಕಾರ್ಡ್ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಸಾಪ ಬೈಲಾ ತಿದ್ದುಪಡಿ: ಕನ್ನಡ ಬಲ್ಲವರಿಗೆ ಸದಸ್ಯತ್ವ, ಸ್ಮಾರ್ಟ್ ಕಾರ್ಡ್ ವಿತರಣೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಬೈಲಾ ತಿದ್ದುಪಡಿ ಮಾಡಲಾಗಿದೆ. ಕನ್ನಡ ಬಲ್ಲವರಿಗೆ ಸದಸ್ಯತ್ವ ನೀಡುವುದು, ಸ್ಮಾರ್ಟ್ ಕಾರ್ಡ್ ವಿತರಣೆ, ಸದಸ್ಯತ್ವ ಶುಲ್ಕ 250 ರೂ.ಗೆ ಇಳಿಕೆ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ತಿದ್ದುಪಡಿಕೊಂಡ ನಿಬಂಧನೆಗಳನ್ನು ಸರ್ಕಾರ ಅನುಮೋದಿಸಿದೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೈಲಾ ತಿದ್ದುಪಡಿ ಅನುಮೋದನೆಗೊಂಡಿದ್ದು, ಇದನ್ನು ಸರ್ಕಾರ ಅಂಗೀಕರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...