alex Certify ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್

ಬಳ್ಳಾರಿ/ಹೊಸಪೇಟೆ: ಹೊಸಪೇಟೆಯ ರಾಜಹಂಸ, ನಾನ್ ಎಸಿ ಸ್ಲೀಪರ್ ಬಸ್ಸ್‍ಗಳ ಪ್ರಯಾಣ ದರ ಕಡಿತ ಕಡಿತ ಮಾಡಲಾಗಿದೆ.

ಹೊಸಪೇಟೆಯ ಸಾರಿಗೆ ವಿಭಾಗದ ವತಿಯಿಂದ ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ಹೊಸಪೇಟೆಯಿಂದ ಬೆಂಗಳೂರು, ಹೈದ್ರಾಬಾದ್, ಪಣಜಿ ಮತ್ತು ಮೈಸೂರಿಗೆ ಪ್ರಯಾಣ ಮಾಡುವ ರಾಜಹಂಸ ಮತ್ತು ನಾನ್ ಎಸಿ ಸ್ಲೀಪರ್ ಬಸ್ ಗಳ ಪ್ರಯಾಣದಲ್ಲಿ ವಿಶೇಷ ವಿನಾಯಿತಿಯನ್ನು ನೀಡಲಾಗಿದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಹೊಸಪೇಟೆ-ಬೆಂಗಳೂರು (ರಾಜಹಂಸ) 560 ರೂ., ಹೊಸಪೇಟೆ-ಹೈದ್ರಾಬಾದ್ (ನಾನ್/ಎಸಿ) 700 ರೂ., ಹೊಸಪೇಟೆ- ಹೈದ್ರಾಬಾದ್(ರಾಜಹಂಸ) 600 ರೂ., ಹೊಸಪೇಟೆ-ಪಣಜಿ(ನಾನ್/ಎಸಿ) 700 ರೂ., ಹೊಸಪೇಟೆ-ಮೈಸೂರು(ನಾನ್/ಎಸಿ) 750 ರೂ., ಹೊಸಪೇಟೆ-ಬೆಂಗಳೂರು(ನಾನ್/ಎಸಿ) 640 ರೂ., ನಿಗದಿಪಡಿಸಲಾಗಿದೆ. ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...