alex Certify SHOCKING NEWS: ಲಾಕ್ ಡೌನ್ ಎಫೆಕ್ಟ್; ಬೆಂಗಳೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸ; ಮಲಗಿದ್ದ ವೃದ್ಧೆಯನ್ನೇ ಎಳೆದೊಯ್ದು ಕೊಂದ ಶ್ವಾನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಲಾಕ್ ಡೌನ್ ಎಫೆಕ್ಟ್; ಬೆಂಗಳೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸ; ಮಲಗಿದ್ದ ವೃದ್ಧೆಯನ್ನೇ ಎಳೆದೊಯ್ದು ಕೊಂದ ಶ್ವಾನಗಳು

ಬೆಂಗಳೂರು: ಲಾಕ್ ಡೌನ್ ನಿಂದಾಗಿ ಬೀದಿ ನಾಯಿಗಳಿಗೆ ಆಹಾರವಿಲ್ಲದಂತಾಗಿದೆ. ಹಾಗಾಗಿ ಜನರ ಮೇಲೆ ದಾಳಿ ಇಡಲು ಆರಂಭಿಸಿವೆ. ರಾತ್ರಿ ಮಲಗಿದ್ದ ವೃದ್ಧೆಯೊಬ್ಬರನ್ನು ಬೀದಿನಾಯಿಗಳು ಎಳೆದೊಯ್ದು ಕೊಂದು ಹಾಕಿರುವ ಹೃದಯವಿದ್ರಾವಕ ಘಟನೆ ಶಶಿಧರ್ ಲೇಔಟ್ ನ ದ್ವಾರಕಾ ನಗರದಲ್ಲಿ ನಡೆದಿದೆ.

ಮೌತ್ ವಾಶ್ ಆರ್ಡರ್‌ ಮಾಡಿದ್ದವರಿಗೆ ಬಂದಿದ್ದೇನು ಗೊತ್ತಾ….?

ಬಿದಿ ಬದಿಯಲ್ಲಿ ಮಲಗಿದ್ದ ಭಿಕ್ಷುಕಿ ವೃದ್ಧೆಯ ಮೇಲೆ 7-8 ಶ್ವಾನಗಳು ದಾಳಿ ನಡೆಸಿವೆ. ಈ ವೇಳೆ ಸ್ಥಳೀಯರು ವೃದ್ಧೆಯನ್ನು ರಕ್ಷಿಸಿದ್ದಾರೆ. ಆದರೆ ತಡರಾತ್ರಿ ಮತ್ತೆ ದಾಳಿ ನಡೆಸಿದ ಶ್ವಾನಗಳು ವೃದ್ಧೆಯನ್ನು ಎಳೆದೊಯ್ದು, ಕಚ್ಚಿ ಕೊಂದಿವೆ. ಆಹಾರವಿಲ್ಲದೇ ಶ್ವಾನಗಳು ಮನುಷ್ಯರ ಮೇಲೆ ದಾಳಿಯಿಡುತ್ತಿರುವ ಬಗ್ಗೆ ಆತಂಕ ಎದುರಾಗಿದೆ.

ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...