alex Certify ಕಂಡಕ್ಟರ್ ಆಗಿದ್ದ ವ್ಯಕ್ತಿಯಿಂದ ಎಡೆಯೂರು ದೇವಾಲಯಕ್ಕೆ 9 ಕೋಟಿ ರೂ. ಮೌಲ್ಯದ ಚಿನ್ನದ ರಥ ಸಮರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಡಕ್ಟರ್ ಆಗಿದ್ದ ವ್ಯಕ್ತಿಯಿಂದ ಎಡೆಯೂರು ದೇವಾಲಯಕ್ಕೆ 9 ಕೋಟಿ ರೂ. ಮೌಲ್ಯದ ಚಿನ್ನದ ರಥ ಸಮರ್ಪಣೆ

Yediyur Siddhalingeshwara Swamy Temple | itslife.in

ಕುಣಿಗಲ್ ತಾಲೂಕಿನ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ದೇವಾಲಯಕ್ಕೆ ಭಕ್ತರೊಬ್ಬರು 9 ಕೋಟಿ ರೂಪಾಯಿ ಮೌಲ್ಯದ 19 ಕೆಜಿ ತೂಕದ ಚಿನ್ನದ ರಥ ಸಮರ್ಪಿಸಿದ್ದಾರೆ.

ಕುಣಿಗಲ್ ತಾಲೂಕಿನ ತೇವಡನಹಳ್ಳಿ ಶಿವಣ್ಣ ಚಿನ್ನದ ರಥ ಸಮರ್ಪಿಸಿದ ಭಕ್ತರಾಗಿದ್ದಾರೆ. ಬೆಂಗಳೂರಿನಲ್ಲಿದ್ದ ಶಿವಣ್ಣ ಬಸ್ ಕಂಡಕ್ಟರ್ ಆಗಿದ್ದು, ನಂತರದಲ್ಲಿ ಗುತ್ತಿಗೆದಾರರಾಗಿ ಆರ್ಥಿಕವಾಗಿ ಸದೃಢರಾಗಿದ್ದಾರೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಎಡೆಯೂರು ಸಿದ್ದಲಿಂಗೇಶ್ವರ ದೇಗುಲಕ್ಕೆ ಚಿನ್ನದ ರಥ ಸಮರ್ಪಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...