alex Certify ಲಾಕ್ ಡೌನ್ ನಡುವೆಯೂ ಉಕ್ಕಿಹರಿದ ಅಭಿಮಾನ, ಆರಾಧ್ಯ ದೇವರಿಗೆ ಅಭಿಮಾನಿಗಳ ನಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಡುವೆಯೂ ಉಕ್ಕಿಹರಿದ ಅಭಿಮಾನ, ಆರಾಧ್ಯ ದೇವರಿಗೆ ಅಭಿಮಾನಿಗಳ ನಮನ

ಶಿವಮೊಗ್ಗ: ನಗರದ ಗಾರ್ಡನ್ ಏರಿಯಾದಲ್ಲಿರುವ ಸ್ನೇಹಮಯಿ ಕನ್ನಡ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ದೇಶಾದ್ಯಂತ ಕೋರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅದ್ದೂರಿ ಆಚರಣೆಗೆ ಅವಕಾಶವಿಲ್ಲದ ಕಾರಣ ಸರಳವಾಗಿ ಹುಟ್ಟುಹಬ್ಬ ಆಚರಿಸಲಾಯಿತು. ಸಂಘದ ಅಧ್ಯಕ್ಷ ಚಿನ್ನಪ್ಪ, ವಿಜಯಕುಮಾರ್,  ರವಿಕುಮಾರ್ ಭಾಗವಹಿಸಿದ್ದರು.

ಅದೇ ರೀತಿ ಶಿವಮೊಗ್ಗದ ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಡಾ. ರಾಜ್ ಕುಮಾರ್ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ರಾಜ್ ಕುಮಾರ್ ಅವರ ಅಭಿನಯ, ಗೋಕಾಕ್ ಚಳವಳಿ, ಮಾದರಿಯಾದ ಪಾತ್ರಗಳು ಮೊದಲಾದ ವಿಚಾರ, ಸೇವೆಯನ್ನು ಸ್ಮರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...