alex Certify ಗುಡ್ ನ್ಯೂಸ್: ಸಲೂನ್ ನಡೆಸುವವರು, ದೋಬಿಗಳು, ಸಣ್ಣ ಮಾರಾಟಗಾರರಿಗೆ ವಿಶೇಷ ಪ್ಯಾಕೇಜ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: ಸಲೂನ್ ನಡೆಸುವವರು, ದೋಬಿಗಳು, ಸಣ್ಣ ಮಾರಾಟಗಾರರಿಗೆ ವಿಶೇಷ ಪ್ಯಾಕೇಜ್…?

Karnataka: Yeddyurappa is aging but irreplaceable

ಬೆಂಗಳೂರು: ಲಾಕ್ಡೌನ್ ಜಾರಿಗೊಳಿಸಿದ ನಂತರ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸ್ವಯಂ ಉದ್ಯೋಗಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ಬಾರಿಯ ಅರ್ಥಿಕ ನೆರವು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಲೂನ್ ನಡೆಸುವವರು, ಸಣ್ಣ ಮಾರಾಟಗಾರರು, ದೋಬಿಗಳು ಸೇರಿದಂತೆ ಸ್ವಯಂ ಉದ್ಯೋಗದ ಮೇಲೆ ಅವಲಂಬಿತವಾಗಿರುವವರಿಗೆ ಒಂದು ಬಾರಿಯ ಹಣಕಾಸು ನೆರವು ನೀಡಲು ಚಿಂತನೆ ನಡೆಸಲಾಗಿದೆ.

ಸದ್ಯ ಆರ್ಥಿಕತೆ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವ ಕಾರಣ ಘೋಷಣೆ ಮಾಡುವುದು ಅನುಮಾನ. ಬೊಕ್ಕಸಕ್ಕೆ ಆದಾಯ ಬರುವುದನ್ನು ಗಮನಿಸಿ ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...