alex Certify ರೇಷನ್ ಕಾರ್ಡ್ ತರಲು ಹೋದ ಮಹಿಳೆ, ಲಾಕ್ ಡೌನ್ ನಡುವೆ ಕಾಮತೃಷೆ ತೀರಿಸಿಕೊಂಡು ಕೀಚಕನಿಂದ ನೀಚ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಷನ್ ಕಾರ್ಡ್ ತರಲು ಹೋದ ಮಹಿಳೆ, ಲಾಕ್ ಡೌನ್ ನಡುವೆ ಕಾಮತೃಷೆ ತೀರಿಸಿಕೊಂಡು ಕೀಚಕನಿಂದ ನೀಚ ಕೃತ್ಯ

ಲಾಕ್ ಡೌನ್ ಬಂಡವಾಳವಾಗಿಸಿಕೊಂಡು ಕೀಚಕ ಕೃತ್ಯವೆಸಗಿದ ವ್ಯಕ್ತಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಿವಾಸಿ ಕಾಮುಕ ಆನಂದ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಹೆಣ್ಣು ಮಕ್ಕಳ ಜೊತೆಗೆ ಕೆಲಸಕ್ಕೆ ಬಂದಿದ್ದ ಮಹಿಳೆ ಪಡಿತರ ಚೀಟಿ ತರಲು ಊರಿಗೆ ಹೋಗಿದ್ದಾಳೆ.

ಊರಿಗೆ ಹೋಗುವ ವೇಳೆ ಆರೋಪಿಯ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗಿದ್ದು ಲಾಕ್ಡೌನ್ ಜಾರಿಯಾಗಿದ್ದರಿಂದ ಮಹಿಳೆಗೆ ವಾಪಸಾಗಲು ಸಾಧ್ಯವಾಗಿರಲಿಲ್ಲ. ಈ ವೇಳೆ ಹೆಣ್ಣುಮಕ್ಕಳಿಗೆ ಆನಂದ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...